ಇತರ ಪ್ರಮುಖ ಕವಿಗಳು

ಇತರೆ ಕವಿಗಳು ಮತ್ತು ಅವರ ಕೃತಿಗಳು

ಕಂತಿ - ಕಂತಿಹಂಪನ ಸಮಸ್ಯೆಗಳು (11ನೇ ಶ)

ಶ್ರೀಧರಾಚಾರ್ಯ - ಜಾತಕ ತಿಲಕ (ಮೊದಲ ಜ್ಯೋತಿಷ್ಯ ಗ್ರಂಥ) (1100)

ಕೀರ್ತಿವರ್ಮ - ಗೋವೈದ್ಯ (ಪಶುಚಿಕಿತ್ಸಾ ಗ್ರಂಥ) (1100)

ಮೌಕ್ತಿಕ ಕವಿ - ಚಂದ್ರನಾಥಾಷ್ಟಕ (1125)

ಕರ್ಣಪಾರ್ಯ - ನೇಮಿನಾಥಪುರಾಣ (1140)

ಬೊಪ್ಪಣ್ಣ ಪಂಡಿತ / ಸುಜನೋತ್ತ ಹಂಸ - ನಿರ್ವಾಣಲಕ್ಷ್ಮೀಪತಿ ಮತ್ತು ಗೊಮ್ಮಟ ಸ್ತುತಿ (1200)

ಅಗ್ಗಳ - ಚಂದ್ರಪ್ರಭಾ ಪುರಾಣ (1200)

ಆಚಣ್ಣ - ವರ್ಧಮಾನ ಪುರಾಣ, ಶ್ರೀ ಪದಾಶಿತಿ (1200)

ಬಂಧುವರ್ಮ - ಹರಿವಂಶಾಭ್ಯುದಯ ಮತ್ತು ಜೀವಸಂಬೋಧನೆ (1200)

ಎರಡನೇ ಗುಣವರ್ಮ - ಪುಷ್ಫದಂತ ಪುರಾಣ (1215)

ಪಾರ್ಶ್ವಪಂಡಿತ - ಪಾರ್ಶ್ವನಾಥ ಪುರಾಣ (1222)

ಸೋಮರಾಜ - ಉದ್ಭಟಕಾವ್ಯ / ಶೃಂಗಾರಸಾರ (1222)

ಪೋಲಾಳ್ವ ದಂಡನಾಥ - ಹರಿಚಾರಿತ್ರ್ಯ (1224)

ದೇವಕವಿ - ಕುಸುಮಾವಳಿ (1225)

ಸಮುದಾಯ ಮಾಘನಂದಿ - ಶಾಸ್ತ್ರಸಾರ ಸಮುಚ್ಛಯ ಮತ್ತು ಪದಾರ್ಥಸಾರ  (13ನೇ ಶ)

ಕುಮಾರ ಪದ್ಮರಸ - ಸಾನಂದ ಚರಿತ್ರೆ (1234)

ಕಮಲಭವ - ಶಾಂತೀಶ್ವರ ಪುರಾಣ (1235)

ಮಹಾಬಲ - ನೇಮಿನಾಥ ಪುರಾಣ (1254)

ವೃತ್ತವಿಲಾಸ - ಧರ್ಮಪರೀಕ್ಷೆ (1260)

ಚೌಂಡರಸ - ಅಭಿನವ ದಶಕುಮಾರ ಚರಿತೆ, ನಳಚರಿತ್ರೆ (1300)

ಬಾಲಚಂದ್ರಪಂಡಿತ - ದ್ರವ್ಯಸಂಗ್ರಹಸೂತ್ರ (1325)

ಹಸ್ತಿಮಲ್ಲ - ಪೂರ್ವಪುರಾಣ (1300)

ನಾಗರಾಜ - ಪುಣ್ಯಾಸ್ರವ (1331)

ಬಾಹುಬಲಿ ಪಂಡಿತ - ಧರ್ಮನಾಥ ಪುರಾಣ (1352)

ಮಂಗರಾಜ - ಖಗೇಂದ್ರಮಣಿದರ್ಪಣ (ವಿಷವೈದ್ಯ ಗ್ರಂಥ) (1360)

ಮಧುರ ಕವಿ - ಗೊಮ್ಮಟಾಷ್ಟಕ ಮತ್ತು ಧರ್ಮನಾಥ ಪುರಾಣ (1385)

ಕವಿಮಲ್ಲ - ಮನ್ಮಥ ವಿಜಯ (14ನೇ ಶ)

ಅಭಿನವ ಮಂಗರಾಜ - ಅಭಿನವನಿಘಂಟು (ವಾರ್ಧಕ ಷಟ್ಪದಿ) (14ನೇ ಶ)

ಅಯತವರ್ಮ - ರತ್ನಕರಂಡಕ (1400)

ಪದ್ಮಣಾಂಕ - ಪದ್ಮರಾಜ ಪುರಾಣ (ಆತ್ಮಚರಿತ್ರೆ) (1400)

ದೇವರಾಜ - ಅಮರುಶತಕ (1410)

ಮಲ್ಲಣ - ರೇವಣಸಿದ್ದೇಶ್ವರ ಪುರಾಣ (1413)

ಭಾಸ್ಕರ ಕವಿ - ಜೀವಂಧರ ಚರಿತೆ (1423)

ಕಲ್ಯಾಣಕೀರ್ತಿ - ಜ್ಞಾನಚಂದ್ರಾಭ್ಯುದಯ, ಕಾಮನ ಕತೆ, ಅನುಪ್ರೇಕ್ಷೆ, ಜಿನಸ್ತುತಿ, ತತ್ವಬೇಧಾಷ್ಟಕ (1429)

ಮಹಾಲಿಂಗದೇವ - ಏಕೋತ್ತರ ಶತಸ್ಥಲ (ವಚನ ಸಂಕಲನ) (1430)

ಚಾಮರಸ - ಪ್ರಭುಲಿಂಗಲೀಲೆ (ಭಾಮಿನಿ ಷಟ್ಪದಿ) (ಅಲ್ಲಮ ಪ್ರಭುವಿನ ಜೀವನ ಮತ್ತು ಪವಾಡ) (1430)

ಜಕ್ಕಣಾರ್ಯ - ಪ್ರಭುದೇವರ ಷಟ್ಸ್ಥಲಜ್ಞಾನಚರಿತ್ರವಚನದ ಟೀಕೆ / ಷಟ್ಸ್ಥಲ ವಿವೇಕ, ಏಕೋತ್ತರ ಶತಸ್ಥಲ   (1430)

ಚಂದ್ರಕವಿ - ಗುರುಮೂರ್ತಿ ಶಂಕರಶತಕ, ವಿರೂಪಾಕ್ಷಸ್ಥಾನ (1430)

ಮಗ್ಗೆಯ ಮಾಯಿದೇವ - ಶಿವಾನುಭವ ಸೂತ್ರ, ಷಟ್ಸ್ಥಲ ಗದ್ಯ, ಶಿವಾಧವಶತಕ, ಶಿವಾವಲ್ಲಭ ಶತಕ, ಐಪುರೀಶ್ವರಿ ಶತಕ (1430)

ಕಲ್ಲಮಠದ ಪ್ರಭುದೇವ - ಲಿಂಗಲೀಲಾವಿಲಾಸಾಚಾರಿತ್ರ (1430)

ವಿಜಯಣ್ಣ - ದ್ವಾದಶಾನುಪ್ರೇಕ್ಷೆ (1450)

ಬೊಮ್ಮರಸ - ಚತುರಾಸ್ಯ ನಿಘಂಟು, ಸೌಂದರ ಪುರಾಣ (1450)

ಕಲ್ಲರಸ - ಜನವಶ್ಯ (1450)

ತೋಂಟದ ಸಿದ್ಧಲಿಂಗಯತಿ ಷಟ್ಸ್ಥಲಜ್ಞಾನ ಸಾರಾಮೃತ (1470)

ಕರಸ್ಥಳದ ನಾಗಿದೇವ - ತ್ರಿವಿಧಿ (1470)

ಬತ್ತಲೇಶ್ವರ - ರಾಮಾಯಣ (1470)

ಶಿಶುಮಾಯಣ - ತ್ರಿಪುರ ದಹನ ಸಾಂಗತ್ಯ, ಅಂಜನಾ ಚರಿತ್ರೆ (1472)

ನೀಳಕಂಠಾಚಾರ್ಯ - ಆರಾಧ್ಯ ಚಾರಿತ್ರ ( ವಾರ್ಧಕ ಷಟ್ಪದಿ) (1480)

ತೆರಕಣಾಂಬಿ ಬೊಮ್ಮರಸ - ಜೀವಂಧರ ಸಾಂಗತ್ಯ, ಸನತ್ಕುಮಾರ ಚರಿತೆ (ಭಾಮಿನಿ ಷಟ್ಪದಿ) (1485)

ಶಾಂತಮಲ್ಲ – ಅನುಭವಮುದ್ರ (15ನೇ ಶ)

ಸುರಂಗ ಕವಿ - ತ್ರಿಷಷ್ಠಿ ಪುರಾತನ ಚರಿತ್ರೆ (1500)

ಚತುರ್ಮುಖ ಬೊಮ್ಮರಸ - ರೇವಣ ಸಿದ್ಧೇಶ್ವರ ಪುರಾಣ (ವಾರ್ಧಕ ಷಟ್ಪದಿ) (1500)

ಮುಪ್ಪಿನ ಷಡಕ್ಷರಿ - ಸುಬೋಧಸಾರ (1500)

ಸಿಂಗಿರಾಜ - ಅಮಲಬಸವರಾಜ ಚಾರಿತ್ರ್ಯ (1500)

ವಿರುಪರಾಜ - ತ್ರಿಭುವನ ತಿಲಕ (1519)

ಪ್ರಭುಗ - ಚೂಡನಾಸ್ಥಾನ (1520)

ಓದುವಗಿರಿ - ಸಾನಂದ ಗಣೇಶ ಸಾಂಗತ್ಯ, ಹರಿಶ್ಚಂದ್ರ ಸಾಂಗತ್ಯ (1525)

ಚೇರಮಾಂಕ - ಚೇರಮಾಂಕ ಕಾವ್ಯ (ವಾರ್ಧಕ ಷಟ್ಪದಿ) (1526)

ಪದ್ಮಕವಿ - ವರ್ಧಮಾನ ಚರಿತೆ (1528)

ರಂಗಾಚಾರ್ಯ - ಶ್ರೀರಂಗಮಹಾತ್ಮ್ಯ (ಕನ್ನಡದ ಮೊದಲ ಶ್ರೀವೈಷ್ಣವ ಕವಿ) (1530)

ವೀರಭದ್ರರಾಜ - ವೀರಭದ್ರ ವಿಜಯ (ಚಂಪೂ), ತ್ರಿಭುವನ ತಿಲಕ (ಸಾಂಗತ್ಯ), ಪಾರ್ವತಿ ವಲ್ಲಭ ಶತಕ, ಉಮಾಮಹೇಶ್ವರ ಶತಕ, ಪ್ರಾಣನಾಥ ಶತಕ, ಶ್ರೀಕಂಠ ಸೋಮೇಶ್ವರ ಶತಕ, ಕಂದ ಶತಕ  (1530)

ಬೊಂಬೆಯ ಲಕ್ಕ - ಹರಿಶ್ಚಂದ್ರ ಸಾಂಗತ್ಯ (1538)

ದೊಡ್ಡಯ್ಯ - ಚಂದ್ರಪ್ರಭ ಚರಿತೆ (ಸಾಂಗತ್ಯ) (1550)

ಗುರುಲಿಂಗವಿಭು - ಭಿಕ್ಷಾಟನ ಚರಿತೆ (1550)

ಕಿಕ್ಕೇರಿಯಾರಾಧ್ಯ ನಂಜುಂಡ - ಭೈರವೇಶ್ವರ ಕಾವ್ಯ (1550)

ಚೆನ್ನಬಸವಾಂಕ - ಮಹಾದೇವಿಯಕ್ಕನ ಪುರಾಣ (1550)

ವೀರಮಹತಲಿಂಗದೇವ – ಗುರುಬೋಧಾಮೃತ (1550)

ಸದಾಶಿವಯೋಗಿ - ರಾಮನಾಥ ವಿಲಾಸ (1554)

ಬಾಹುಬಲಿ - ನಾಗಕುಮಾರ ಚರಿತೆ (ಸಾಂಗತ್ಯ) (1560)

ಮುರಿಗೆ ದೇಶಿಕೇಂದ್ರ - ರಾಜೇಂದ್ರಕಾವ್ಯ / ಹಮ್ಮೀರ ಕಾವ್ಯ (1560)

ಚೆನ್ನಮಲ್ಲಿಕಾರ್ಜುನ - ಶಿವಮಹಿಮಾಶತಕ (1560)

ಮುರುಗೆಯ ಶಾಂತವೀರ - ಪ್ರಭುಲಿಂಗದ ಕಂದ, ವೈರಾಗ್ಯ ಷಟ್ಪದಿ (1560)

ಶಾಂತೇಶ - ಸಿದ್ದೇಶ್ವರ ಪುರಾಣ (ಭಾಮಿನಿ ಷಟ್ಪದಿ) (1561)

ಗೋಪಕವಿ/ಗೋವಿಂದಕವಿ - ಚಿತ್ರಭಾರತ ಮತ್ತು ನಂದಿಮಹಾತ್ಮ್ಯ (1580)

ಅದೃಶ್ಯ ಕವಿ - ಪ್ರೌಢರಾಯನ ಕಾವ್ಯ (1580)

ಸಿದ್ದನಂಜೇಶ - ರಾಘವಾಂಕ ಚಾರಿತ್ರ್ಯ ಮತ್ತು ಗುರುರಾಜ ಚಾರಿತ್ರ್ಯ (1580)

ವಿರೂಪಾಕ್ಷ ಪಂಡಿತ - ಚೆನ್ನಬಸವ ಪುರಾಣ (1584)

ಅನಂತ ಜಿನೇಶ್ವರ - ಅನಂತನಾಥ ಚರಿತ್ರೆ (1585)

ಕುಂಡಲಗಿರಿ - ರಸಿಕ ಮನೋರಂಜನ ವಿಲಾಸ (1590)

ಪದ್ಮರಸ - ಶೃಂಗಾರಕತೆ (1599)

ಆನಂದ ಬಸವಲಿಂಗ ಶಿವಯೋಗಿ - ಮಾಚಿದೇವ ಮನೋವಿಲಾಸ (16ನೇ ಶ)

ನೀಲಾಂಬರ ಶರಣ - ಅಖಂಡೇಶ್ವರ ವಚನಗಳು (16ನೇ ಶ)

ಬಸವೇಶ - ಪದೈಕೋತ್ತರಶತಸ್ಥಲ (1600)

ಭಟ್ಟಾಕಳಂಕ - ಶಬ್ಧಾನುಶಾಸನ (1600)

ತಿರುಮಲ ಭಟ್ಟ- ಶಿವಗೀತೆ (ವಾರ್ಧಕ ಷಟ್ಪದಿ) (1600)

ಸೋಮನಾಥ ಕವಿ - ಅಕ್ರೂರ ಚರಿತೆ (ಭಾಮಿನಿ ಷಟ್ಪದಿ) (1600)

ಪುಲಿಗೆರೆ ಸೋಮನಾಥ - ಸೋಮೆಶ್ವರ ಶತಕ (ಕಾವ್ಯನಾಮ- ಹರಹರಾ ಶ್ರೀ ಚೆನ್ನ ಸೋಮೇಶ್ವರ) (1600)

ಅಣ್ಣಾಜಿ - ಸೌಂದರ ವಿಳಾಸ (1600)

ಉತ್ತರದೇಶದ ಬಸವಲಿಂಗ - ಬಸವೇಶ್ವರ ಪುರಾಣದ ಕಥಾಸಾಗರ, ಭೈರವೇಶ್ವರ ಕಾವ್ಯದ ಕಥಾಸಾಗರ, ಉಚಿತ ಕತೆಗಳು (1600)

ಶಾಂತಕವಿ - ಸತ್ಯೇಂದ್ರಚೋಳನ ಸಾಂಗತ್ಯ (1600)

ಪಾಯಣ್ಣ ವ್ರತಿ - ಸಮ್ಯಕ್ತ ಕೌಮುದಿ (1600)

ಶೃಂಗಾರ ಕವಿ - ಕರ್ನಾಟಕ ಸಂಜೀವನ (ನಿಘಂಟು) (1600)

ಸಿರಿನಾಮಧೇಯ - ಮಲ್ಲೇಶ್ವರ ಶತಕ (1604)

ಪಯಣಮುನಿ - ಸನತ್ಕುಮಾರ ಚರಿತೆ (1606)

ಹರೀಶ್ವರ ಕವಿ - ಪ್ರಭುದೇವ ಪುರಾಣ (1606)

ಬ್ರಹ್ಮಕುಮಾರ - ವಜ್ರಕುಮಾರ ಚರಿತೆ (1609)

ಶಂಕರದೇವ - ಶಂಕರ ಶತಕ (1620)

ಚಂದ್ರಮ - ಗೊಮ್ಮಟೇಶ್ವರ ಚರಿತೆ (1646)

ದೇವರಸ - ಗುರುದತ್ತ ಚರಿತೆ (1650)

ನರಹರಿ - ಪ್ರಹ್ಲಾದ ಚರಿತೆ (ಭಾಮಿನಿ ಷಟ್ಪದಿ) (1650)

ವೆಂಕಕವಿ - ವೆಂಕಟೇಶ್ವರ ಪ್ರಬಂಧ (ಚಂಪೂ) (1650)

ನಾಗರಸ - ಭಗವದ್ಗೀತೆಯ ಕನ್ನಡಾನುವಾದ (1650)

ಧರಣೀ ಪಂಡಿತ - ವರಾಂಗ ನೃಪ ಚರಿತೆ, ಬಿಜ್ಜಳರಾಯ ಚರಿತೆ (1650)

ಸಿದ್ದನಂಜೇಶ - ರಾಘವಾಂಕ ಚಾರಿತ್ರ್ಯ (ವಾರ್ಧಕ ಷಟ್ಪದಿ), ಗುರುರಾಜ ಚಾರಿತ್ರ್ಯ (1650)

ಚೆನ್ನಣ್ಣ - ವೀರಶೈವ ಚರಿತೆ (1650)

ಗುಣಚಂದ್ರ - ಛಂದಸ್ಸಾರ (1650)

ಆದಿಯಪ್ಪ - ಧನ್ಯಕುಮಾರ ಚರಿತೆ (1650)

ಶಾಂತವೀರದೇಶಿಕ - ಶಿವಲಿಂಗ ಚಾರಿತ್ರ್ಯ  (1650)

ನೇಮಣ್ಣ - ಜ್ಞಾನಭಾಸ್ಕರ ಚರಿತೆ (1650)

ಗಂಗ - ಕುಮಟಿ ರಾಮಕತೆ (1651)

ಕವಿಮಾದಣ್ಣ - ನನ್ನಯ್ಯಗಳ ಚಾರಿತ್ರ್ಯ (1655)

ಶಾಂತಲಿಂಗದೇಶಿಕ - ಭೈರವೇಶ್ವರ ಕಾವ್ಯದ ಕಥಾಸೂತ್ರ ರತ್ನಾಕರ (1670)

ಸಿಂಹರಾಜ - ಚಿನ್ಮಯಿ ಚಿಂತಾಮಣಿ (1672)

ತಿಮ್ಮಕವಿ - ಯಾದವಗಿರಿ ಮಹಾತ್ಮ್ಯ (17 ನೇ ಶ)

ಬೊಬ್ಬೂರು ರಂಗ - ಅಂಬಿಕಾ ವಿಜಯ (ಭಾಮಿನಿ), ಪರಶುರಾಮ ವಿಜಯ (ವಾರ್ಧಕ) (17ನೇ ಶ)

ಮಹಲಿಂಗರಂಗ / ರಂಗನಾಥ ಕವಿ - ಅನುಭವಾಮೃತ (ಭಾಮಿನಿ ಷಟ್ಪದಿ) (ಕನ್ನಡ ಭಾಷೆ ಸುಲಿದ ಬಾಳೆಯ ಹಣ್ಣಿನಂದದಿ ಎಂದ ಕವಿ) (1675)

ಮಲ್ಲಿಕಾರ್ಜುನ - ಶ್ರೀರಂಗ ಮಹಾತ್ಮ್ಯ (1678)

ವೇಣುಗೋಪಾಲ ವರಪ್ರಸಾದ - ಚಿಕ್ಕದೇವರಾಜ ವಂಶಾವಳಿ (1680)

ಮಲ್ಲರಸ - ದಶಾವತಾರ ಚರಿತೆ (1680)

ಚಿಕ್ಕರಸ - ಸಣ್ಣಬೈರೇಗೌಡ ಚರಿತೆ (1680)

ಕಳಲೆಯ ವೀರರಾಜ - ವೈದ್ಯಸಂಹಿತಾ ಸಾರಾರ್ಣವ / ವೀರರಾಜೋಕ್ತಿ ವಿಲಾಸ (17ನೇ ಶ)

ಸರ್ವಜ್ಞ - ತ್ರಿಪದಿ ವಚನಗಳು (17 - 18 ನೆ ಶ)

ಶಾಂತವೃಷಭೇಶ - ಅನುಭವ ಶತಕ (1700)

ಕೃಷ್ಣಶರ್ಮ - ಸರಜಾಹನುಮೇಂದ್ರ ಚರಿತೆ (1700)

ಸಿದ್ಧಲಿಂಗದೇವ - ರೇಣುಕಾ ವಿಜಯ (1700)

ಇಮ್ಮಡಿ ಮುರಿಗೆಯಸ್ವಾಮಿ - ಹಾಲಾಸ್ಯ ಪುರಾಣ (1720)

ದೇವ - ಬತ್ತೀಸಪುತ್ಥಳಿ ಕತೆ (1725)

ಬಲವೈದ್ಯದ ಚೆಲುವ - ಕನ್ನಡ ಲೀಲಾವತಿ, ರತ್ನಶಾಸ್ತ್ರ (1713 - 1731)

ಅರಸಿ ಚೆಲುವಾಂಬೆ - ವರನಂದೀ ಕಲ್ಯಾಣ

ಕೋನಯ್ಯ - ಕೃಷ್ಣಾರ್ಜುನರ ಸಂಗರ (ಭಾಮಿನಿ ಷಟ್ಪದಿ) (1750)

ತಿಮ್ಮಮಾತ್ಯ - ರಾಮಾಭ್ಯುದಯಕಥಾಕುಸುಮಮಂಜರಿ / ಆನಂದರಾಮಾಯಣ (ಭಾಮಿನಿ ಷಟ್ಪದಿ) (1750)

ಲಿಂಗಣ್ಣ - ಕೆಳದಿನೃಪವಿಜಯ (1750)

ವೆಂಕಮಾತ್ಯ - ರಾಮಾಯಣ (ವಾರ್ಧಕ), ಇಂದಿರಾಭ್ಯುದಯ (ಚಂಪೂ), ಹನುಮದ್ವಿಲಾಸ, ಅಲಂಕಾರ ದರ್ಪಣ (1770)

ಅಹೋಬಲದಾಸ - ಪರಬ್ರಹ್ಮ ಚರಿತೆ (18ನೇ ಶ)

ದೇವಚಂದ್ರ - ರಾಮಕಥಾವತಾರ (ಚಂಪೂ), ರಾಜಾವಳಿ ಕತೆ (1770 - 1841)

ಸರ್ಪಭೂಷಣ ಶಿವಯೋಗಿ - ಕೈವಲ್ಯ ಕಲ್ಪವಲ್ಲರಿ, ಜ್ಞಾನಶತಕ (1795-1839)

ವೆಂಕಟೇಶ - ಹಾಲಾಸ್ಯ ಮಹಾತ್ಮ್ಯ (1810)

ಚಂದ್ರಸಾಗರವರ್ಣಿ - ಅಕಳಂಕ ಚರಿತೆ (1810)

ಚಾರುಕೀರ್ತಿ ಪಂಡಿತ - ಭವ್ಯಜನ ಚಿಂತಾಮಣಿ (1815)

ಅಳಿಯ ಲಿಂಗರಾಜ - ಗಿರಿಜಾ ಕಲ್ಯಾಣ, ಮಹಲಿಂಗ ಶತಕ (1823 - 1874)

ಅದ್ರೀಶ - ಪ್ರೌಢದೇವರಾಯನ ಕಾವ್ಯ (1850)

ವೆಂಕಟರಮಣಯ್ಯ - ಗಯೋಪಖ್ಯಾನ (1857)

ಹಿರಣ್ಯಗರ್ಭ -ಸರಸ್ವತೀ ಪ್ರಬಂಧ (1860)

ಶೃಂಗಾರಮ್ಮ - ಪದ್ಮಿನಿ ಕಲ್ಯಾಣ (ಸಾಂಗತ್ಯ) (1865)

ಚಿದಾನಂದ ಕವಿ - ಮುನಿವಂಶಾಭ್ಯುದಯ (19ನೇ ಶ)

ಶಾಂತರಸ – ಯೋಗರತ್ನಾಕರ

ಕಾಮೆಂಟ್‌ಗಳು