ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು
ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು
ಪ್ರವಾಸ ಸಾಹಿತ್ಯ
1970 - ಕೃಷ್ಣಾನಂದ್ ಕಾಮತ್ - ನಾನು ಅಮೆರಿಕಾಗೆ ಹೋಗಿದ್ದೆ.
1971 - ಕು ಶಿ ಹರಿದಾಸ ಭಟ್ಟ - ಇಟಾಲಿಯಾ ನಾನು ಕಂಡಂತೆ
1971 - ಚಂದ್ರಭಾಗಾ ದೇವಿ - ಗೆಜ್ಜೆಯ ಹೆಜ್ಜೆ ನುಡಿ
1972 - ಕೃಷ್ಣಾನಂದ್ ಕಾಮತ್ - ವಂಗದರ್ಶನ
1974 - ಕೆ ಅನಂತರಾಮು - ಉದಯರವಿಯ ನಾಡಿನಲ್ಲಿ
1974 - ಹ ವೆಂ ನಾಗರಾಜರಾವ್ - ನವರಷ್ಯಾದ ನೋಟ
1975 - ಹೊ ಶ್ರೀನಿವಾಸಯ್ಯ - ನಾ ಕಂಡ ಜರ್ಮನಿ
1978 - ಡಾ ಪ್ರಭುಶಂಕರ - ಅಮೆರಿಕದಲ್ಲಿ ನಾನು ಮತ್ತು ಶಾಂತಿ
1979 - ಎ ಎನ್ ಮೂರ್ತಿರಾಯರ - ಅಪರ ವಯಸ್ಕನ ಅಮೆರಿಕಾ ಯಾತ್ರೆ
1981 - ಕು ಶಿ ಹರಿದಾಸ ಭಟ್ಟ - ಜಗದಗಲ
1982 - ಕು ಶಿ ಹರಿದಾಸ ಭಟ್ಟ - ಸಕ್ಕರೆಯ ಸೀಮೆ
1983 - ಶ್ರೀರಂಜನ ಭಟ್ಟ - ಕುಬೇರ ರಾಜ್ಯದ ಚಿತ್ರವಿಚಿತ್ರ
1984 - ಅನುಪಮಾ ನಿರಂಜನ - ಅಂಗೈಯಲ್ಲಿ ಯುರೋ ಅಮೆರಿಕಾ
1985 - ಪುಂಡಿಕ್ಯಾ ಗಣಪಯ್ಯ ಭಟ್ - ಯುರೋಪ್ ನೆನಪುಗಳು
1986 - ಡಾ ಎಚ್.ಎಸ್ ರಾಘವೇಂದ್ರರಾವ್ - ಜನಗಣಮನ
1987 - ವ್ಯಾಸರಾಯ ಬಲ್ಲಾಳ - ನಾನೊಬ್ಬ ಭಾರತೀಯ ಪ್ರವಾಸಿ
1990 - ಪೂರ್ಣಚಂದ್ರ ತೇಜಸ್ವಿ - ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್
1991 - ಕೃಷ್ಣಾನಂದ್ ಕಾಮತ್ - ಬಸ್ತರ ಪ್ರವಾಸ
1992 - ಶಮಂತ - ಗಿರಿಸ್ನೇಹ
1993 - ಎಸ್ ರಾಮಸ್ವಾಮಿ - ಇಂಗ್ಲೆಂಡಿನಲ್ಲಿ ಅಲೆಮಾರಿ
1994 - ಜಿ ಪಿ ಬಸವರಾಜು - ಭೂಕಂಪದ ಅಂತರಂಗ
1995 - ಲತಾ ಗುತ್ತಿ - ನಾ ಕಂಡಂತೆ ಅರೇಬಿಯಾ
1996 - ಸಿದ್ದರಾಮ ಹೊನ್ಕಲ್ - ಪಂಚನದಿಗಳ ನಾಡಿನಲ್ಲಿ
1997 - ಆರ್ಯಾಂಬ ಪಟ್ಟಾಭಿ - ವಿದೇಶ ಪ್ರವಾಸ
1998 - ಡಾ.ಐ.ಎ ಲೋಕಾಪುರ - ಲೋಕಾವಲೋಕನ
1999 - ಎಂ ರಾಜಗೋಪಾಲ್ - ಸಾಕಾರದಿಂದ ನಿರಾಕಾರಕ್ಕೆ
2000 - ಜಿ ಎನ್ ಮೋಹನ್ - ನನ್ನೊಳಗಿನ ಹಾಡುಕ್ಯೂಬಾ
2001 - ರಹಮತ್ ತರೀಕೆರೆ - ಅಂಡಮಾನ್ ಕನಸು
2002 - ಎನ್ ಕೆ ವಸಂತರಾಜ - ಅಮೆರಿಕಾದೊಳಗೊಂದು ಇಣುಕು
2003 - ಮೀನಾ ಮೈಸೂರು - ಎತ್ತಣಿಂದೆತ್ತ
2004 - ನೇಮಿಚಂದ್ರ - ಪೆರುವಿನ ಕಣಿವೆಯಲ್ಲಿ
2005 - ಸಿ ಎಸ್ ದ್ವಾರಕಾನಾತ್ - ಗಾಂಧಿ ಮೆಟ್ಟಿದ ನಾಡಿನಲ್ಲಿ
2006 - ಎಸ್ ವೆಂಕಟೇಶ್ - ಮೃತ್ಯುಂಜಯನ ಮಡಿಲಿನಲ್ಲಿ
2007 - ಸಂಗಮೇಶ ಕೋಟಿ - ದುಬೈ ಎಂಬ ಮಾಯಾನಗರಿ
2008 - ಟಿ ಆರ್ ಅನಂತರಾಮು - ಪಶ್ಚಿಮಮುಖಿ
2009 - ಸತೀಶ್ ಚಪ್ಪರಿಕೆ - ಥೇಮ್ಸ್ ತಟದ ತವಕ ತಲ್ಲಣ
2010 - ವೆಂಕಟೇಶ್ ಮಾಚಕನೂರ - ಕೈಲಾಸ ಮಾನಸ
2011 - ಸತ್ಯಮೂರ್ತಿ ಆನಂದೂರು - ಲೇಹ್ ಜಾಯೇಂಗೆ
2012 - ಶ್ರೀನಿವಾಸ ಜೋಕಟ್ಟೆ - ಮಾವೋವಾದಿಗಳ ಹಿಂದುರಾಷ್ಟ್ರ ನೇಪಾಳ
2013 - ಎಚ್ ಎಸ್ ಅನುಪಮಾ - ಅಂಡಮಾನ್ ಕಂಡ ಹಾಗೆ
2014 - ವೆಂಕಟೇಶ ಮಾಚಕನೂರು - ಅಪೂರ್ವ ಪೂರ್ವ
2015 - ಬಿ ಎಸ್ ಪ್ರಣತಾರ್ತಿ ಹರನ್ - ಆಸು ಪಾಸು
2016 - ಬಿ ಎಸ್ ತಲ್ವಾಡಿ - ಯರೋಪ್ನ ಧಾರ್ಮಿಕ ನೆಲೆಗಳು
2017 - ಡಾ. ಇಂದಿರಾ ಹೆಗ್ಗಡೆ - ಸಪ್ತಕನ್ಯೆಯರ ಕನ್ಯೆಭೂಮಿಯಲ್ಲಿ ನಮ್ಮ ನಡೆ
2018 - ಪ್ರಸಾದ್ ನಾಯ್ಕ್ - ಹಾಯ್ ಅಂಗೋಲಾ!
2019 - ಡಿ.ಜಿ. ಮಲ್ಲಿಕಾರ್ಜುನ - ಯೋರ್ದಾನ್ ಪಿರೆಮಸ್
2020 - ಭಾರತಿ ಬಿ.ವಿ - ನಕ್ಷತ್ರಗಳ ಸುಟ್ಟ ನಾಡಿನಲ್ಲಿ
ಕಾವ್ಯ
1965 - ಚನ್ನವೀರ ಕಣವಿ - ನೆಲ ಮುಗಿಲು
1965 - ಅಕಬರ ಅಲಿ - ಸುಮನ ಸೌರಭ
1966 - ಆರ್ ಸಿ ಭೂಸನೂರಮಠ - ಜೇಂಗೂಡ
1966 - ಶ್ರೀಕೃಷ್ಣ ಆಲನಹಳ್ಳಿ - ಮಣ್ಣಿನ ಹಾಡು
1967 - ಎಸ್. ವಿ. ಪರಮೇಶ್ವರ ಭಟ್ಟ - ಚಂದ್ರವೀಥಿ
1967 - ಬಿ ಎ ಸನದಿ - ಪ್ರತಿಬಿಂಬ
1968 - ಸೇಡಿಯಾಪು ಕೃಷ್ಣಭಟ್ಟ - ಚಂದ್ರಖಂಡ ಮತ್ತು ಕೆಲವು ಸಣ್ಣ ಕಾವ್ಯಗಳು
1968 - ಸಿಂಪಿ ಲಿಂಗಣ್ಣ - ಶ್ರುತಾಶ್ರುತ
1969 - ಡಿ ಎಸ್ ಕರ್ಕಿ - ಗೀತಗೌರವ
1970 - ಚಂದ್ರಶೇಖರ ಕಂಬಾರ - ತಕರಾರಿನವರು
1971 - ಸಮೇತನಹಳ್ಳಿ ರಾಮರಾಯ - ಶಾಕುಂತಲ
1971 - ಸೋಮಶೇಖರ ಇಮ್ರಾಪೂರ - ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಾಂಗ
1972 - ಜಯಸುದರ್ಶನ - ಇಲ್ಲದ್ದು
1972 - ದೊಡ್ಡರಂಗೇಗೌಡ - ಕಣ್ಣು ನಾಲಗೆ ಕಡಲು
1973 - ಚೆನ್ನಣ್ಣ ವಾಲೀಕಾರ - ಕರಿ ತೆಲಿ ಮಾನವನ ಜೀವದ ಕಾವ್ಯ
1974 - ಜಯಂತ್ ಕಾಯ್ಕಿಣಿ - ರಂಗದಿಂದೊಂದಿಷ್ಟು ದೂರ
1975 - ಸು.ರಂ.ಎಕ್ಕುಂಡಿ - ಮತ್ಸ್ಯಗಂಧಿ
1976 - ಚಂದ್ರಶೇಖರ ಪಾಟೀಲ - ಗಾಂಧಿ ಸ್ಮರಣೆ
1977 - ಎಚ್.ಎಸ್.ವೆಂಕಟೇಶಮೂರ್ತಿ - ಸಿಂದಾಬಾದನ ಆತ್ಮಕಥೆ
1978 - ದಿನಕರ ದೇಸಾಯಿ - ದಿನಕರನ ಚೌಪದಿ
1980 - ಅರವಿಂದ ನಾಡಕರ್ಣಿ - ಆತ್ಮಭಾರತ
1981 - ಬಿ ಆರ್ ಲಕ್ಷ್ಮಣರಾವ್ - ಲಿಲ್ಲಿಪುಟ್ಟಿಯ ಹಂಬಲ
1982 - ಕೆ ಎಸ್ ನಿಸಾರ್ ಅಹಮದ್ - ಅನಾಮಿಕ ಆಂಗ್ಲರು
1983 - ಎಚ್ ಎಸ್ ಶಿವಪ್ರಕಾಶ್ - ಮಳೆ ಬಿದ್ದ ನೆಲದಲ್ಲಿ
1984 - ಎಚ್ ಎಸ್ ಭೀಮನಗೌಡರ - ನೆಲ ಹಿಡಿಯುವ ಮೊದಲು
1985 - ಎಚ್ ಎಸ್ ವೆಂಕಟೇಶಮೂರ್ತಿ - ಹರಿಗೋಲು
1986 - ವಿ ಜಿ ಭಟ್ಟ - ರಚನೆಯಿಂದ ವಿಸರ್ಜನೆಗೆ
1987 - ಸವಿತಾ ನಾಗಭೂಷಣ - ನಾ ಬರುತ್ತೇನೆ ಕೇಳು
1988 - ಚ ಸರ್ವಮಂಗಳ - ಅಮ್ಮನ ಗುಡ್ಡ
1989 - ಚಂದ್ರಶೇಖರ ಪಾಟೀಲ - ಅರ್ಧ ಸತ್ಯದ ಹುಡುಗಿ
1990 - ಸ ಉಷಾ - ಈ ನೆಲದ ಹಾಡು
1991 - ಸು ರಂ ಎಕ್ಕುಂಡಿ - ಬಕುಲದ ಹೂಗಳು
1992 - ಅಶೋಕ್ ಶೆಟ್ಟರ್ - ವಿಶ್ವವಿದ್ಯಾಲಯದ ವಾಚನಾಲಯದೊಳಗೆ
1993 - ಎಸ್ ಜಿ ಸಿದ್ದರಾಮಯ್ಯ - ಅವಳೆದೆಯ ಜಂಗಮ
1994 - ಎಲ್ ಬಸವರಾಜು - ಠಾಣಾಂತರ
1995 - ಎಚ್ ಎಸ್ ಶಿವಪ್ರಕಾಶ್ - ಸೂರ್ಯಜಲ
1996 - ಎಚ್ ಎಸ್ ಮುಕ್ತಾಯಕ್ಕ - ನೀವು ಕಾಣಿರೆ ನೀವು ಕಾಣಿರೆ
1997 - ಜಿ ಕೆ ರವೀಂದ್ರ ಕುಮಾರ್ - ಪ್ಯಾಂಜಿಯಾ
1998 - ಪ್ರತಿಭಾ ನಂದಕುಮಾರ್ - ಕವಡೆಯಾಟ
1999 - ದೇಶ್ ಕುಲಕರ್ಣಿ - ಕೂಡಿಕೊಂಡ ಸಾಲು
2000 - ಎಸ್ ಜಿ ಸಿದ್ದರಾಮಯ್ಯ - ಮರುಜೇವಣಿ
2001 - ಶಂಕರ ಕಟಗಿ - ಗಣೆಯ ನಾದ
2002 - ಲಲಿತಾ ಸಿದ್ಧಬಸವಯ್ಯ - ಇಹದ ಸ್ವರ
2003 - ನಾ ಮೊಗಸಾಲೆ - ಇದಲ್ಲ ಇದಲ್ಲ
2004 - ಧರಣಿದೇವಿ ಮಾಲಗತ್ತಿ - ಈವುರಿದ ದಿವ
2005 - ಜಿ ಪಿ ಬಸವರಾಜು - ಭೂಮಿಗಂಧ
2006 - ಎನ್ ಕೆ ಹನುಮಂತಯ್ಯ - ಚಿತ್ರದ ಬೆನ್ನು
2007 - ಬಸವರಾಜ ವಕ್ಕುಂದ - ಒಡೆಯಲಾರದ ಪ್ರತಿಮೆ
2008 - ಎಲ್ ಹನುಮಂತಯ್ಯ - ಕರ್ಣರಾಗ
2009 - ಎಚ್ ಎಲ್ ಪುಷ್ಪ - ಲೋಕದ ಕಣ್ಣು
2010 - ವೀರಣ್ಣ ಮಡಿವಾಳರ - ನೆಲದ ಕರುಣೆಯ ದನಿ
2011 - ಚನ್ನಪ್ಪ ಅಂಗಡಿ - ಭೂಮಿ ತಿರುಗುವ ಶಬ್ದ
2012 - ಪ್ರತಿಭಾ ನಂದಕುಮಾರ್ - ಮುದುಕಿಯರಿಗಿದು ಕಾಲವಲ್ಲ
2013 - ಸುಬ್ಬು ಹೊಲೆಯಾರ್ - ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ...
2014 - ಕೆ ಪಿ ಮೃತ್ಯುಂಜಯ - ನನ್ನ ಶಬ್ದ ನಿನ್ನಲಿ ಬಂದು
2015 - ಸತ್ಯಮಂಗಲ ಮಹದೇವ - ಯಾರ ಹಂಗಿಲ್ಲ ಬೀಸುವ ಗಾಳಿಗೆ
2016 - ಬಿಳಿಗೆರೆ ಕೃಷ್ಣಮೂರ್ತಿ - ಗಾಯಗೊಂಡಿದೆ ಗರಿಕೆಗಾನ
2017 - ಚಂದ್ರಶೇಖರ ತಾಳ್ಯ - ಮೌನ ಮಾತಿನ ಸದ್ದು
2018 - ಎಚ್ ಎನ್ ಆರತಿ - ಸ್ಪೋಕಿಂಗ್ ಜೋನ್
2019 - ಡಾ. ಸತ್ಯಮಂಗಲ ಮಹಾದೇವ - ಪಂಚವರ್ಣದ ಹಂಸ
2020 - ಆರನಕಟ್ಟೆ ರಂಗನಾಥ - ಕಾರುಣ್ಯದ ಮೋಹಕ ನವಿಲುಗಳೆ
ಕಾದಂಬರಿ
1965 - ಎಸ್.ಎಲ್.ಭೈರಪ್ಪ - ವಂಶವೃಕ್ಷ
1965 - ಎಂ ಕೆ ಇಂದಿರಾ - ಸದಾನಂದ
1966 - ಮಲ್ಲಿಕಾ ಕಡಿದಾಳ್ ಮಂಜಪ್ಪ - ಜೀವನಗಂಗಾ
1966 - ಕುಸುಮಾಕರ ದೇವರಗೆಣ್ಣೂರು - ನಾಲ್ಕನೆಯ ಆಯಾಮ
1967 - ಶ್ರೀನಿವಾಸ ಉಡುಪ - ಒಲಿದು ಬಂದವಳು
1967 - ಭಾರತೀಸುತ - ಗಿರಿಕನ್ಯಕಾ
1968 - ಮ ನ ಮೂರ್ತಿ - ನಾಟ್ಯರಾಣಿ ಶಾಂತಲಾ
1969 - ಜಯತೀರ್ಥ ರಾಜಪುರೋಹಿತ - ಸುಳಿಗಾಳಿ
1970 - ಪದ್ಮನಾಭ ಸೋಮಯಾಜಿ - ಪಂಡಿತರಾಜ ಜಗನ್ನಾಥ
1971 - ಸೂರ್ಯನಾರಾಯಣ ಚಡಗ - ಮನೆತನ
1972 - ರಾವ ಬಹದ್ದೂರ - ಬಿತ್ತಿ ಬೆಳೆದವರು
1973 - ವಿಷ್ಣು ಶರಣ - ಕಡಲು
1973 - ಮಾತೆ ಮಹಾದೇವಿ - ಹೆಪ್ಪಿಟ್ಟ ಹಾಲು
1974 - ಕಾಮರೂಪಿ - ಕುದುರೆಮೊಟ್ಟೆ
1974 - ಭಾರತೀಸುತ - ಗಿಳಿಯು ಪಂಜರದೊಳಿಲ್ಲ
1975 - ಚಂದ್ರಕಾಂತ ಕುಸನೂರ - ಯಾತನಾ ಶಿಬಿರ
1976 - ಎಂ ಕೆ ಇಂದಿರಾ - ಫಣಿಯಮ್ಮ
1977 - ನಾ ಮೊಗಸಾಲೆ - ನನ್ನದಲ್ಲದ್ದು
1978 - ಸುಂದರ ನಾಡಕರ್ಣಿ - ಮಂದಿ ಮನೆ
1979 - ರಾವ ಬಹದ್ದೂರ - ಗೌಡರ ಕೋಣ
1980 - ಸಿ ಎನ್ ಜಯಲಕ್ಷ್ಮಿ ದೇವಿ - ಗಂಗರಸ ದುರ್ವಿನೀತ
1981 - ಕುಂ ವೀರಭದ್ರಪ್ಪ - ಕಪ್ಪು
1982 - ಚಂದ್ರಶೇಖರ ಕಂಬಾರ - ಸಿಂಗಾರವ್ವ ಮತ್ತು ಅರಮನೆ
1983 - ಶೇಷನಾರಾಯಣ - ಬೀಸು
1984 - ಸಾರಾ ಅಬೂಬಕ್ಕರ್ - ಚಂದ್ರಗಿರಿಯ ತೀರದಲ್ಲಿ
1985 - ವ್ಯಾಸರಾಯ ಬಲ್ಲಾಳ - ಬಂಡಾಯ
1986 - ಎಸ್ ಎಲ್ ಭೈರಪ್ಪ - ಸಾಕ್ಷಿ
1987 - ಮ ನ ಜವರಯ್ಯ - ಮಾಗಿ
1988 - ಎಂ ಪಿ ಉಮಾದೇವಿ - ಬದುಕಲಾರದ ಬಲವಂತರು
1989 - ಕಾ ತ ಚಿಕ್ಕಣ್ಣ - ಮುಂಜಾವು
1990 - ಯಶವಂತ ಚಿತ್ತಾಲ - ಪುರುಷೋತ್ತಮ
1991 - ವ್ಯಾಸರಾವ ನಿಂಜೂರ - ಚಾಮುಂಡೇಶ್ವರಿ ಭವನ
1992 - ಕೆ ಸತ್ಯನಾರಾಯಣ - ಗೌರಿ
1993 - ಕುಸುಮಾಕರ ದೇವರಗೆಣ್ಣೂರು - ನಿರೀಂದ್ರಿಯ
1994 - ಸುನಂದಾ ಬೆಳಗಾಂವಕರ - ಝುವಾದಿ
1995 - ಪಿ ವಿ ನಾರಾಯಣ - ಧರ್ಮಕಾರಣ
1996 - ಬಾಳಾಸಾಹೇಬ ಲೋಕಾಪುರ - ಬಿಸಿಲುಪುರ
1997 - ಎಚ್ ಎಸ್ ಚಂಪಾವತಿ - ಶಿವಗಂಗಾ
1998 - ಕುಂ ವೀರಭದ್ರಪ್ಪ - ಶಾಮಣ್ಣ
1999 - ಎಚ್ ನಾಗವೇಣಿ - ಗಾಂಧಿ ಬಂದ
2001 - ಅಗ್ರಹಾರ ಕೃಷ್ಣಮೂರ್ತಿ - ನೀರು ಮತ್ತು ಪ್ರೀತಿ
2002 - ಬಾಳಾಸಾಹೇಬ ಲೋಕಾಪುರ - ಹುತ್ತ
2003 - ರಾಘವೇಂದ್ರ ಪಾಟೀಲ್ - ತೇರು
2004 - ಶ್ರೀನಿವಾಸ ವೈದ್ಯ - ಹಳ್ಳ ಬಂತು ಹಳ್ಳ
2005 - ಆರ್ ಸುನಂದಮ್ಮ - ದ್ವಿತ್ವ
2006 - ಜಾಣಗೆರೆ ವೆಂಕಟರಾಮಯ್ಯ - ಮಹಾನದಿ
2007 - ನೇಮಿಚಂದ್ರ - ಯಾದ್ ವಶೇಮ್
2008 - ನಾ ಮೊಗಸಾಲೆ - ಉಲ್ಲಂಘನೆ
2009 - ಪೆರ್ಲ ಗೋಪಾಲಕೃಷ್ಣ ಪೈ - ಸ್ವಪ್ನ ಸಾರಸ್ವತ
2010 - ಕಮಲಾ ನರಸಿಂಹ - ಹದ್ದು
2011 - ಸುನಂದಾ ಪ್ರಕಾಶ ಕಡಮೆ - ಬರೀ ಎರಡು ರೆಕ್ಕೆ
2012 - ಕೃಷ್ಣಮೂರ್ತಿ ಹನೂರು - ಅಜ್ಞಾತನೊಬ್ಬನ ಆತ್ಮಚರಿತ್ರೆ
2013 - ರಜನಿ ನರಹಳ್ಳಿ - ಆತ್ಮವೃತ್ತಾಂತ
2014 - ಶ್ರೀಧರ ಬಳಗಾರ - ಆಡುಕಳ
2015 - ಲತಾ ಗುತ್ತಿ - ಕರಿನೀರು
2016 - ರೇಖಾ ಕಾಖಂಡಕಿ - ವೈವಸ್ವ
2017 - ಗುರುಪ್ರಸಾದ್ ಕಾಗಿನೆಲೆ - ಹಿಜಾಬ್
2018 - ಕಾ ತ ಚಿಕ್ಕಣ್ಣ - ಮಳೆ ಬಯಲು
2019 - ವಸುಧೇಂದ್ರ - ತೇಜೋ ತುಂಗಭದ್ರಾ
2020 - ಪ್ರೊ. ಎಚ್.ಟಿ. ಪೋತೆ - ಬಯಲೆಂಬೋ ಬಯಲು
ಸಣ್ಣಕಥೆ
1967 - ಎಂ.ಕೆ.ಇಂದಿರಾ - ನವರತ್ನ
1967 - ಬೆಸಗರಹಳ್ಳಿ ರಾಮಣ್ಣ - ನೆಲದ ಒಡಲು
1968 - ಈಶ್ವರಚಂದ್ರ - ತೀರ
1968 - ವೀರಭದ್ರ - ಈ ಭೂಮಿ ಆ ಆಕಾಶ
1969 - ಸುಧಾಕರ - ಗರಿಕೆ ಬೇರು
1970 - ಉದ್ಯಾವರ ಮಾಧವ ಆಚಾರ್ಯ - ಬಾಗಿದ ಮರ
1971 - ಕೆ.ಸದಾಶಿವ - ಅಪರಿಚಿತರು
1972 - ಮಾವಿನಕೆರೆ ರಂಗನಾಥನ್ - ಪರ್ಜನ್ಯ
1972 - ಬೆಸಗರಹಳ್ಳಿ ರಾಮಣ್ಣ - ಗರ್ಜನೆ
1973 - ಶಾಂತಾದೇವಿ ಕಣವಿ - ಬಯಲು ಆಲಯ
1974 - ಎ.ಎನ್.ಪ್ರಸನ್ನ - ಉಳಿದವರು
1974 - ಸಿ.ಬಿ.ಸಣ್ಣಪ್ಪ - ತೇಪೆ
1975 - ಬರಗೂರು ರಾಮಚಂದ್ರಪ್ಪ - ಸುಂಟರಗಾಳಿ
1976 - ವೀಣಾ ಶಾಂತೇಶ್ವರ - ಕವಲು
1977 - ಶಾಂತಿನಾಥ ದೇಸಾಯಿ - ರಾಕ್ಷಸ
1978 - ರಾಜಶೇಖರ ನೀರಮಾನ್ವಿ - ಹಂಗಿನರಮನೆಯ ಹೊರಗೆ
1979 - ಕಾಳೇಗೌಡ ನಾಗವಾರ - ಬೆಟ್ಟ ಸಾಲು ಮಳೆ
1980 - ಯಶವಂತ ಚಿತ್ತಾಲ - ಕತೆಯಾದಳು ಹುಡುಗಿ
1981 - ಯು.ಆರ್. ಅನಂತಮೂರ್ತಿ - ಆಕಾಶ ಮತ್ತು ಬೆಕ್ಕು
1982 - ಜಯಂತ್ ಕಾಯ್ಕಿಣಿ - ತೆರೆದಷ್ಟೇ ಬಾಗಿಲು
1983 - ಬೊಳುವಾರು ಮಹಮದ್ ಕುಂಞ್ - ದೇವರುಗಳ ರಾಜ್ಯದಲ್ಲಿ
1984 - ಮಾವಿನಕೆರೆ ರಂಗನಾಥನ್ - ಉಳಿದದ್ದು ಆಕಾಶ
1985 - ಕಾಳೇಗೌಡ ನಾಗವಾರ - ಅಲೆಗಳು
1986 - ಬಾಗಲೋಡಿ ದೇವರಾಯ - ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು
1987 - ಎಂ.ಎನ್.ವ್ಯಾಸರಾವ್ - ಮಳೆಯಲ್ಲಿ ನೆನೆದ ಮರಗಳು
1988 - ಜಿ.ಪಿ.ಬಸವರಾಜು - ರಾಜ ಮತ್ತು ಹಕ್ಕಿ
1989 - ಜಯಂತ್ ಕಾಯ್ಕಿಣಿ - ದಗಡೂ ಪರಬನ ಅಶ್ವಮೇಧ
1990 - ಅಬ್ದುಲ್ ರಶೀದ್ - ಹಾಲು ಕುಡಿದ ಹುಡುಗಾ
1991 - ಅಮರೇಶ ನುಗಡೋಣಿ - ಮಣ್ಣು ಸೇರಿತು ಬೀಜ
1992 - ಮೊಗಳ್ಳಿ ಗಣೇಶ - ಬುಗುರಿ
1993 - ಬಿದರಹಳ್ಳಿ ನರಸಿಂಹಮೂರ್ತಿ - ಶಿಶು ಕಂಡ ಕನಸು
1994 - ಚದುರಂಗ - ಮೃಗಯಾ
1995 - ರವಿ ಬೆಳಗೆರೆ - ಪಾ.ವೆಂ. ಹೇಳಿದ ಕಥೆ
1996 - ಜಯಂತ್ ಕಾಯ್ಕಿಣಿ - ಅಮೃತಬಳ್ಳಿ ಕಷಾಯ
1997 - ಅಮರೇಶ ನುಗಡೋಣಿ - ತಮಂಧದ ಕೇಡು
1998 - ರಾಘವೇಂದ್ರ ಪಾಟೀಲ್ - ಮಾಯಿಯ ಮುಖಗಳು
1999 - ಬಾನು ಮುಷ್ತಾಕ್ - ಬೆಂಕಿಮಳೆ
2000 - ಬಿದರಹಳ್ಳಿ ನರಸಿಂಹಮೂರ್ತಿ - ಹಂಸೆ ಹಾರಿತ್ತು
2001 - ಫಕೀರ್ ಮುಹಮ್ಮದ್ ಕಟ್ಪಾಡಿ - ದಜ್ಜಾಲ
2002 - ಬಸವರಾಜ ಸಾದರ - ತಪ್ದಂಡ
2003 - ಶ್ರೀಧರ ಬಳಗಾರ - ಇಳೆ ಎಂಬ ಕನಸು
2004 - ಕೇಶವ ಮಳಗಿ - ವೆನ್ನೆಲ ದೊರಸಾನಿ
2005 - ಕೇಶವರೆಡ್ಡಿ ಹಂದ್ರಾಳ - ಒಂದು ಹಿಡಿ ಮಣ್ಣು
2006 - ಪ್ರಹ್ಲಾದ ಅಗಸನಕಟ್ಟೆ - ಮನದ ಮುಂದಣ ಮಾಯೆ
2007 - ಮಹಮ್ಮದ್ ಕುಳಾಯಿ - ನನ್ನ ಇನ್ನಷ್ಟು ಕತೆಗಳು
2008 - ವಿನಯಾ - ಊರ ಒಳಗಣ ಬಯಲು
2009 - ನಟರಾಜ್ ಹುಳಿಯಾರ್ - ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು
2010 - ಉಮಾ ರಾವ್ - ಸಿಲೋನ್ ಸುಶೀಲಾ, ಹಾವಾಡಿಗ, ಮೀಸೆ ಹೆಂಗಸು ಮತ್ತು ಇತರರು
2011 - ಗೀತಾ ವಸಂತ - ಚೌಕಟ್ಟಿನಾಚೆಯವರು
2012 - ಕೆ.ಸತ್ಯನಾರಾಯಣ - ಹೆಗ್ಗುರುತು
2013 - ಎಂ.ಎಸ್.ಶ್ರೀರಾಮ್ - ಸಲ್ಮಾನ್ ಖಾನನ ಡಿಫಿಕಲ್ಟೀಸು
2014 - ಜಯಶ್ರೀ ಕಾಸರವಳ್ಳಿ - ದಿನಚರಿಯ ಕಡೇ ಪುಟದಿಂದ
2015 - ಅನುಪಮಾ ಪ್ರಸಾದ್ - ಜೋಗತಿ ಜೋಳಿಗೆ
2016 - ಜಯಪ್ರಕಾಶ ಮಾವಿನಕುಳಿ - ಬ್ರಹ್ಮರಾಕ್ಷಸ
2017 - ನಾಗರಾಜ ವಸ್ತಾರೆ - 180ನೇ ಡಿಗ್ರೀ
2018 - ಎಸ್ ಗಂಗಾಧರಯ್ಯ - ದೇವರ ಕುದುರೆ
2019 - ಲಕ್ಷ್ಮಣ ಬಾದಾಮಿ - ಒಂದು ಚಿಟಿಕೆ ಮಣ್ಣು
2020 - ಎಸ್. ಸುರೇಂದ್ರನಾಥ್ - ಬಂಡಲ್ ಕತೆಗಳು
ನಾಟಕ
1967 - ಕೆ.ಎನ್. ಭಟ್ಟ - ವಿಕಾಸ
1967 - ಐ.ಮಾ.ಮುತ್ತಣ್ಣ - ಕಾವೇರಿ
1968 - ಪರ್ವತವಾಣಿ - ಕವಿಭಿಕ್ಷೆ
1968 - ಬಿ.ಸೀತಾರಾಮ ಶಾಸ್ತ್ರಿ - ಕ್ಷೀರಸಾಗರರ ನಾಟಕಗಳು
1972 - ಚಂದ್ರಕಾಂತ ಕುಸನೂರ - ನಾಲ್ಕು ಅಸಂಗತ ನಾಟಕಗಳು
1973 - ಪಿ.ಲಂಕೇಶ್ - ಸಂಕ್ರಾಂತಿ
1973 - ಚಂದ್ರಶೇಖರ ಕಂಬಾರ - ಜೋಕುಮಾರಸ್ವಾಮಿ
1974 - ಚಂದ್ರಶೇಖರ ಪಾಟೀಲ - ಗೋಕರ್ಣದ ಗೌಡಸಾನಿ
1974 - ಜಿ.ಬಿ.ಜೋಶಿ - ಸತ್ತವರ ನೆರಳು
1975 - ಚಂದ್ರಶೇಖರ ಕಂಬಾರ - ಜೈಸಿದನಾಯ್ಕ
1976 - ಶ್ರೀ ರಾಮದಾಸ - ಇದು ಭಾರತ
1977 - ಎಂ. ಎಸ್. ಕೆ. ಪ್ರಭು - ಬಕ
1978 - ಭರತೇಶ - ಮಹಾಸನ್ನಿಧಾನ
1979 - ಜಿ.ಬಿ.ಜೋಶಿ - ನಾನೇ ಬಿಜ್ಜಳ
1980 - ವಿಜಯಾ - ಬಂದರೋ ಬಂದರು
1981 - ನಿಸರ್ಗಪ್ರಿಯ - ಸ್ವರ್ಗಸ್ಥ
1982 - ಪ್ರಸನ್ನ - ತದ್ರೂಪಿ
1983 - ಗೋಪಾಲ ವಾಜಪೇಯಿ - ದೊಡ್ಡಪ್ಪ
1983 - ಬಿ.ವಿ.ವೈಕುಂಠರಾಜು - ಸನ್ನಿವೇಶ
1984 - ಚಿ.ಶ್ರೀನಿವಾಸರಾಜು - ಮೂರು ಏಕಾಂಕಗಳು
1985 - ವಿ.ಜಿ.ಕೃಷ್ಣಮೂರ್ತಿ - ನೃಪ ಸೋಮಶೇಖರ
1986 - ಎಚ್.ಎಸ್.ಶಿವಪ್ರಕಾಶ್ - ಮಹಾಚೈತ್ರ
1987 - ಪ್ರಸನ್ನ - ಮಹಿಮಾಪುರ
1988 - ಕ್ಯಾತನಹಳ್ಳಿ ರಾಮಣ್ಣ - ಹಲಗಲಿಯ ಬೇಡರು
1989 - ಚಂದ್ರಶೇಖರ ಕಂಬಾರ - ಸಿರಿಸಂಪಿಗೆ
1990 - ಗಿರೀಶ್ ಕಾರ್ನಾಡ್ - ತಲೆದಂಡ
1991 - ಟಿ.ಎನ್.ಸೀತಾರಾಂ - ನಮ್ಮೊಳಗೊಬ್ಬ ನಾಜೂಕಯ್ಯ
1992 - ಚಂದ್ರಕಾಂತ ಕುಸನೂರ - ದಿಂಡಿ
1993 - ಎಚ್.ಎಸ್.ವೆಂಕಟೇಶಮೂರ್ತಿ - ಒಂದು ಸೈನಿಕ ವೃತ್ತಾಂತ
1994 - ಗಿರೀಶ್ ಕಾರ್ನಾಡ್ - ಅಗ್ನಿ ಮತ್ತು ಮಳೆ
1995 - ಎಂ. ಎಸ್. ಕೆ. ಪ್ರಭು - ಸಿಸೆರೋ
1996 - ಬಿ.ಸುರೇಶ - ಶಾಪುರದ ಸೀನಿಂಗಿ - ಸತ್ಯ
1997 - ಕೆ.ವಿ.ಅಕ್ಷರ - ಸಹ್ಯಾದ್ರಿ ಕಾಂಡ
1999 - ಎಲ್.ಎನ್.ಮುಕುಂದರಾಜ್ - ವೈಶಂಪಾಯನ ತೀರ
2000 - ಪ್ರಸನ್ನ ಜಂಗಮದ - ಬದುಕು
2001 - ಮುದೇನೂರು ಸಂಗಣ್ಣ - ಸೂಳೆ ಸಂಕವ್ವೆ
2002 - ರಾ.ಕ.ನಾಯಕ ಘೂಳಿಮಡ್ಡೀ - ಕತ್ತರಿ
2003 - ಆನಂದ್ ಋಗ್ವೇದಿ - ಉರ್ವಿ
2004 - ಎಚ್.ಎಲ್.ಪುಷ್ಪ - ಭೂಮಿಯಲ್ಲ ಇವಳು
2005 - ಕೆ. ವೈ. ನಾರಾಯಣಸ್ವಾಮಿ - ಪಂಪ ಭಾರತ
2006 - ಮಂಜುನಾಥ ಬೆಳಕೆರೆ - ನನ್ನೊಳು ನೀ ನಿನ್ನೊಳು ನಾ
2007 - ಎಸ್.ಜಿ.ಸಿದ್ದರಾಮಯ್ಯ - ದಾಳ
2008 - ಲಕ್ಷ್ಮೀಪತಿ ಕೋಲಾರ - ಅಲ್ಲಮನ ಬಯಲಾ
2009 - ಡಿ.ಎ.ಶಂಕರ್ - ಟಿಪ್ಪು ಸುಲ್ತಾನ್
2010 - ಲಲಿತಾ ಸಿದ್ಧಬಸವಯ್ಯ - ಇನ್ನೊಂದು ಸಭಾಪರ್ವ
2011 - ಲೋಕೇಶ್ ಅಗಸನಕಟ್ಟೆ - ನಮ್ಮೆಲ್ಲರ ಬುದ್ಧ
2012 - ಬಿ.ಸುರೇಶ - ಒಂಭತ್ತು ನಾಟಕಗಳು
2013 - ಕೆ. ವೈ. ನಾರಾಯಣಸ್ವಾಮಿ - ಅಭಿಜ್ಞಾನ ಶಾಕುಂತಲ
2014 - ಎಂ. ಬೈರೇಗೌಡ - ದೇವನಾಂಪ್ರಿಯ ಅಶೋಕ
2015 - ಚಿದಾನಂದ ಸಾಲಿ - ಕರುಳ ತೆಪ್ಪದ ಮೇಲೆ
2016 - ಸುಧೀರ್ ಅತ್ತಾವರ್ - ಬಕಾವಲಿಯ ಹೂ
2017 - ಬಸವರಾಜ ಸಬರದ - ಮತ್ತೊಬ್ಬ ರಾಧೆ
2018 - ಹೂಲಿ ಶೇಖರ್ - ಸುಳಿವಾತ್ಮ ಎನ್ನೊಳಗೆ
2019 - ಉಷಾ ನರಸಿಂಹನ್ - ಕಂಚುಗನ್ನಡಿ
2020 - ಮಂಗಳಾ ಟಿ.ಎಸ್. - ಆರೋಹಿ
ಸಾಹಿತ್ಯ ವಿಮರ್ಶೆ
1965 - ಹೃದಯ ಸಂವಾದ - ಡಾ. ಸುಜನಾ
1968 - ಕಾವ್ಯಸೂತ್ರ - ಪ್ರೊ.ಬಿ.ಎಚ್ ಶ್ರೀಧರ
1969 - ಸಾಹಿತ್ಯ ಭಾರತಿ - ಎನ್ ಅನಂತರಾಮು
1970 - ಮಹಾಕವಿ ಲಕ್ಷ್ಮೀಶನ ಸ್ಥಳ ಮತ್ತು ಕಾಲ - ಸಿ.ಕೆ ನಾಗರಾಜರಾವ್
1972 - ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ - ಪ್ರೊ.ಎಲ್.ಎಸ್ ಶೇಷಗಿರಿರಾವ್
1972 - ಕವಿರಾಜ ಮಾರ್ಗ ಪ್ರಶಸ್ತಿ - ಬಿ.ಬಿ ಚಿಟಗುಪ್ಪಿ
1973 - ಮೋಲಿಯೆರ್ - ಎಚ್.ಕೆ ರಾಮಚಂದ್ರಮೂರ್ತಿ
1974 - ಹೊರಳು ದಾರಿಯಲ್ಲಿ ಕಾವ್ಯ - ಡಾ.ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ
1975 - ನವ್ಯ ವಿಮರ್ಶೆ - ಡಾ. ಗಿರಡ್ಡಿ ಗೋವಿಂದರಾಜು
1976 - ಹೊಸಕಾವ್ಯ ಹೊಸದಿಕ್ಕು - ಡಾ. ಬುದ್ದಣ್ಣ ಹಿಂಗಮಿರೆ
1977 - ಕಾವ್ಯ ವಿವೇಕ - ಡಾ. ಸಿ.ಪಿ ಕೃಷ್ಣಕುಮಾರ್
1978 - ಟಿ.ಎಸ್ ಇಲಿಯಟ್ - ಸುರೇಂದ್ರನಾಥ ಬಿ ಮಿಣಜಗಿ
1980 - ಇದು ಬರೀ ಬೆಡಗಲ್ಲೋ ಅಣ್ಣಾ - ಪ್ರೊ.ಕೆ.ಎಸ್ ನಿಸಾರ್ ಅಹ್ಮದ್
1981 - ವಿಶ್ಲೇಷಣೆ - ಎಚ್.ಎಸ್ ರಾಘವೇಂದ್ರರಾವ್
1982 - ಕಾವ್ಯಾಂತರಂಗ - ಎಸ್ ಅನಂತನಾರಾಯಣ
1983 - ದುಡಿಯುವವರ ದನಿ ಮತ್ತು ಇತರ ಲೇಖನಗಳು - ಎಸ್ ವೆಂಕಟರಾಮ್
1984 - ನಿರಪೇಕ್ಷ - ಪ್ರೊ. ಜಿ.ಎಚ್ ನಾಯಕ
1985 - ಮರುಚಿಂತನೆ - ಪ್ರೊ. ಕೆ.ಜಿ ನಾಗರಾಜಪ್ಪ
1986 - ಸಾಹಿತ್ಯ ಸಂಪರ್ಕ - ಟಿ.ಪಿ ಅಶೋಕ
1987 - ಅಧ್ಯಯನ - ಡಾ. ರಾಜೇಂದ್ರ ಚೆನ್ನಿ
1988 - ಅರ್ಥಲೋಕ - ಡಾ. ಜಿ.ಎಸ್ ಅಮೂರ
1989 - ಸಮ್ಮುಖ - ಡಾ. ಕೆ.ವಿ ತಿರುಮಲೇಶ್
1990 - ಪೂರ್ವಾಪರ - ಡಾ. ಯು.ಆರ್ ಅನಂತಮೂರ್ತಿ
1991 - ಸಾಹಿತ್ಯ ಸಂದರ್ಭ - ಟಿ.ಪಿ ಅಶೋಕ
1992 - ಆಯಾಮಗಳು - ಬಿ ದಾಮೋದರರಾವ್
1993 - ಪ್ರತಿ ಸಂಸ್ಕೃತಿ - ಡಾ. ರಹಮತ್ ತರೀಕೆರೆ
1994 - ಕನ್ನಡ ಕಥನ ಸಾಹಿತ್ಯ ಕಾದಂಬರಿ - ಡಾ. ಜಿ.ಎಸ್ ಅಮೂರ
1995 - ವಿಚಯ - ಡಾ. ಬಿ.ಎನ್ ಸುಮಿತ್ರಬಾಯಿ
1996 - ಸಾಹಿತ್ಯ ಕಥನ - ಡಾ. ಡಿ.ಆರ್ ನಾಗರಾಜ್
1997 - ಬೇರು ಕಾಂಡ ಚಿಗುರು - ಡಾ. ಕೆ.ವಿ ನಾರಾಯಣ
1998 - ಮಾವಿನ ಮರದಲ್ಲಿ ಬಾಳೆಯ ಹಣ್ಣು - ಅಕ್ಷರ ಕೆ.ವಿ
1999 - ನಕ್ಷೆ ನಕ್ಷತ್ರ - ಡಾ. ಬಸವರಾಜ ಕಲ್ಲುಡಿ
2000 - ಸಂಕಥನ - ಡಾ. ಕರೀಗೌಡ ಬೀಚನಹಳ್ಳಿ
2001 - ಕಾಲುದಾರಿ - ಲಕ್ಷ್ಮೀಪತಿ ಕೋಲಾರ
2002 - ಕನ್ನಡಿಯ ನೋಟ - ಮಲ್ಲೇಪುರಂ ಜಿ ವೆಂಕಟೇಶ
2003 - ಅಮೂರ್ತನೆ ಮತ್ತು ಪರಿಸರ - ಡಾ. ರಾಜೇಂದ್ರ ಚೆನ್ನಿ
2004 - ನೀರಿನೊಳಗಿನ ಕಿಚ್ಚು - ಲೋಕೇಶ ಅಗಸನಕಟ್ಟೆ
2005 - ಆಲಿಸಯ್ಯ ಮಲೆಯ ಕವಿ - ವಿ. ಚಂದ್ರಶೇಖರ ನಂಗಲಿ
2006 - ವಿಮರ್ಶೆಯ ಸವಾಲು - ಡಾ. ಆರ್ ಕೆ ಮಣಿಪಾಲ
2007 - ಕುವೆಂಪು ಸಾಹಿತ್ಯ ದರ್ಶನ - ಡಿ ಎಸ್ ನಾಗಭೂಷಣ
2008 - ತಕರಾರು - ಮೊಗಳ್ಳಿ ಗಣೇಶ್
2009 - ಸರಹದ್ದುಗಳ ಆಚೆ-ಈಚೆ - ಡಾ. ಬಿ ಎನ್ ಸುಮಿತ್ರಾಬಾಯಿ
2010 - ನೆನೆವ ಪರಿ - ಕೆ ವೈ ನಾರಾಯಣಸ್ವಾಮಿ
2010 - ಮಾಧ್ಯಮ ವರ್ಗ - ಎನ್ ಮನುಚಕ್ರವರ್ತಿ
2011 - ಅಭಿವ್ಯಕ್ತಿ ಮತ್ತು ಅರ್ಥವಿನ್ಯಾಸ - ಗುರುಪಾದ ಮರಿಗುದ್ದಿ
2011 - ಒಳಗೆ ನಿತ್ತು ಹೊರಗೆ - ಮಲ್ಲಿಕಾ ಘಂಟಿ
2012 - ನಿಗುಣ - ಎಸ್ ಆರ್ ವಿಜಯ ಶಂಕರ್
2012 – ನೀಲನಕ್ಷೆ - ಕೆ ಕೇಶವಶರ್ಮ
2013 - ಕವಿತೆಯ ಓದು - ಪ್ರಭಾಕರ್ ಆಚಾರ್ಯ
2014 - ಬಯಲು ಬನಿ - ಡಾ ರವಿಕುಮಾರ್ ನೀಹಾ
2015 - ಸ್ತ್ರೀ ಎಂದರೆ ಅಷ್ಟೇ ಸಾಕೇ - ಡಾ. ಎಚ್ ಎಲ್ ಪುಷ್ಫ
2016 - ಕನ್ನಡ ಕಾವ್ಯ ಮೀಮಾಂಸೆ - ಎಸ್ ನಟರಾಜ್
2017 - ಡಾ. ಎಚ್. ಶಶಿಕಲಾ - ಅರ್ಥದಾಚೆಯ ಬೆಡಗು
2018 - ಎಸ್.ಆರ್. ವಿಜಯಶಂಕರ್ - ವಸುಧಾ ವಲಯ
2019 - ಡಾ. ಗುರುಪಾದ ಮರಿಗುದ್ದಿ - ಪೊದೆಯಿಂದಿಳಿದ ಎದೆಯ ಹಕ್ಕಿ
2020 - ಡಾ. ಬಸವರಾಜ ಸಬರದ - ಹೈದ್ರಾಬಾದ್ ಕರ್ನಾಟಕದ ಆಧುನಿಕ
ಸಾಹಿತ್ಯ ಮೀಮಾಂಸೆ
ಸಂಶೋಧನೆ
1965 - ಸಂಶೋಧನ ತರಂಗ - ಡಾ. ಎಂ ಚಿದಾನಂದ ಮೂರ್ತಿ
1965 - ದ್ರವ್ಯ ಜುಮಾ ವಿಜ್ಞಾನ - ಡಾ. ಕೆ.ಜಿ ಹಿರೇಮಠ
1966 - ಷಟ್ಸ್ಥಳ ಪ್ರಭೆ - ಡಾ. ಆರ್.ಸಿ ಹಿರೇಮಠ
1966 - ಕಾಳಿದಾಸ ಮಹಾಕವಿ - ಸಿ.ಕೆ ವೆಂಕಟರಾಮಯ್ಯ
1967 - ಓದು ಶಕ್ತಿಯ ಸ್ವರೂಪ ಮತ್ತು ಬೆಳವಣಿಗೆ - ಟಿ.ವಿ ತಿಮ್ಮೇಗೌಡ
1967 - ಕರ್ನಾಟಕ ಶಬ್ದಾನುಶಾಸನಂ - ಡಿ. ಪದ್ಮನಾಭ ಶರ್ಮ
1968 - ಕನ್ನಡ ಭಾಷಾ ಚರಿತ್ರೆ - ಪಿ.ಜಿ ಕುಲಕರ್ಣಿ
1968 - ವಿವೇಕ ಚಿಂತಾಮಣಿ - ಜಿ.ಎಂ ಉಮಾಪತಿ ಶಾಸ್ತ್ರಿ
1973 - ಇಂಗ್ಲಿಷ್ ಕನ್ನಡ ವೈದ್ಯ ಪದಕೋಶ - ಡಾ. ಡಿ.ಎಸ್ ಶಿವಪ್ಪ
1973 - ಪ್ರಾಚೀನ ಕನ್ನಡ ಸಾಹಿತ್ಯ ರೂಪಗಳು - ರಂ.ಶ್ರೀ ಮುಗಳಿ
1973 - ಬಸವಣ್ಣನವರ ವಚನ ಪದಯೋಗ ಕೋಶ - ಎಸ್.ಆರ್ ಗುಂಜಾಳ
1974 - ಶಾಸನ ವ್ಯಾಸಂಗ - ಡಾ. ಎಂ.ಎಂ ಕಲುಬುರ್ಗಿ
1974 - ಸಂಶೋಧನಾ ಪಂಚದಶಿ - ಭೀಮರಾವ್ ಚಿಟಗುಪ್ಪಿ
1984 - ವಿವಕ್ಷೆ - ಎ. ವಿ ನಾವಡ
1985 - ಛಂದೋಗತಿ - ಸೇಡಿಯಾಪು ಕೃಷ್ಣಭಟ್ಟ
1986 - ಭಟ್ಟಾಕಳಂಕ - ಉಪ್ಪಂಗಳ ರಾಮಭಟ್ಟ
1987 - ಪ್ರಾಚೀನ ಕರ್ನಾಟಕದ ರಾಣಿಯರು - ಡಾ. ಚೆನ್ನಕ್ಕ ಎಲಿಗಾರ
1988 - ಕರ್ನಾಟಕದ ಶಿಕ್ಷಣ ಪರಂಪರೆ - ಡಾ. ಜ್ಯೋತ್ಸ್ನಾ ಕಾಮತ್
1989 - ಕನ್ನಡ ಛಂದೋವಿಹಾರ - ಡಾ. ಟಿ.ವಿ ವೆಂಕಟಾಚಲಶಾಸ್ತ್ರಿ
1990 - ಸ್ಥಳನಾಮ ವ್ಯಾಸಂಗ - ಪ್ರೊ. ದೇ ಜವರೇಗೌಡ
1992 - ಮೈಲಾರಲಿಂಗ ಖಂಡೋಬ - ಎಂ.ಬಿ ನೇಗಿನಹಾಳ
1993 - ಕನ್ನಡ ಹಸ್ತಪ್ರತಿ ಶಾಸ್ತ್ರ - ಡಾ. ಎಂ.ಎಂ ಕಲುಬುರ್ಗಿ
1994 - ಭಾರತೀಯ ಛಂದಶಾಸ್ತ್ರ - ಪ್ರ.ಗೋ ಕುಲಕರ್ಣಿ
1995 - ಸಂಸ್ಕೃತಿ ಸಂಶೋಧನೆ - ಡಾ. ಚೆನ್ನಕ್ಕ ಪಾವಟಿ
1996 - ಧರ್ಮ ಮತ್ತು ರಾಜಕೀಯ - ಡಾ. ಕೆ.ಜಿ ಗುರುಮೂರ್ತಿ
1997 - ತೌಳವ - ಡಾ. ಪುಂಡಿಕ್ಯಾ ಗಣಪಯ್ಯ ಭಟ್
1998 - ಕರ್ನಾಟಕದ ಸೂಫಿಗಳು - ಡಾ. ರಹಮತ್ ತರೀಕೆರೆ
1999 - ಪಾತರದವರು - ಶೈಲಜಾ ಹಿರೇಮಠ್
2000 - ಕನ್ನಡ ದಾಖಲು ಸಾಹಿತ್ಯ - ಡಾ. ಕೆ.ವಿ ರವೀಂದ್ರನಾಥ
2001 - ಇತಿಹಾಸ ಕಥನ - ಪ್ರೊ. ಬಿ ರಾಜಶೇಖರಪ್ಪ
2002 - ಲಿಪಿಯ ಹುಟ್ಟು ಮತ್ತು ಬೆಳವಣಿಗೆ - ದೇವರ ಕೊಂಡಾರೆಡ್ಡಿ
2003 - ಕಂಠಪತ್ರ - ಡಾ. ಎಫ್.ಟಿ ಹಳ್ಳಿಕೇರಿ
2004 - ಕಾಳಾಮುಖ ದರ್ಶನ - ಎಸ್.ಎಸ್ ಹಿರೇಮಠ
2005 - ಬೌದ್ಧಾಯನ - ತಾಳ್ತಜೆ ವಸಂತ ಕುಮಾರ
2006 - ಮಾದಾರ ಚೆನ್ನಯ್ಯ: ಬಹುಮುಖಿ ಅಧ್ಯಯನ - ಡಾ. ಶಿವಾನಂದ ಕೆಳಗಿನ ಮನಿ
2007 - ಶಂಗಂ ತಮಿಳಿಗಂ ಮತ್ತು ಕನ್ನಡ ನಾಡು-ನುಡಿ - ಷ ಶೆಟ್ಟರ್
2008 - ನೂರೊಂದು ಬರಹ - ಡಾ. ವೀರಣ್ಣ ರಾಜೂರ
2009 - ಯಕ್ಷಗಾನ ಆಹಾರ್ಯ - ಡಾ. ಮೋಹನ್ ಕುಂಟಾರ
2010 - ಪಳಯನ್ನರು ಮ,ಮತ್ತು ದ್ರೌಪದಿ - ವೇಣುಗೋಪಾಲ ವಹ್ನಿ
2011 - ಹಾಲುಮತ ಸಂಸ್ಕೃತಿ - ಎಫ್ ಟಿ ಹಳ್ಳಿಕೇರಿ
2012 - ಬಾದಾಮಿ ಚಾಲುಕ್ಯರ ಶಾಸನ ಸಾಹಿತ್ಯ - ಷ. ಶೆಟ್ಟರ್
2013 - ಮೈಯೇ ಸೂರು ಮನವೇ ಮಾತು - ಬಸವರಾಜ ಕಲ್ಗುಡಿ
2014 - ಹಸ್ತಪ್ರತಿ ಸಂಕಥನ - ವೀರೇಶ ಬಡಿಗೇರ
2015 - ಸಾಹಿತ್ಯ ಶೋಧ - ಎ.ವಿ ನಾವಡ
2016 - ಬೌದ್ಧಧರ್ಮ ದರ್ಶನ - ಶ್ರೀ ಶರತ್ ಚಂದ್ರ ಸ್ವಾಮಿಗಳು
2017 - ಆತ್ಮಬಲಿದಾನ - ಡಾ. ಜೆ.ಎಂ. ನಾಗಯ್ಯ
2018 - ಡಾ. ಪಂಡಿತ್ ಕೆ. ರಾಠೋಡ್ - ಕರ್ನಾಟಕದಲ್ಲಿ ಧಾರ್ಮಿಕ ಸಂಘರ್ಷ
2019 - ಡಾ. ಚನ್ನಬಸವಯ್ಯ ಹಿರೇಮಠ - ಅನಾವರಣ
2020 - ಪಿ. ತಿಪ್ಪೇಸ್ವಾಮಿ ಚಳ್ಳಕೆರೆ - ಮ್ಯಾಸಬೇಡರ ಮೌಖಿಕ ಕಥನಗಳು
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ