ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಪುರಸ್ಕೃತರು

 ಜ್ಞಾನಪೀಠ ಪ್ರಶಸ್ತಿ

1 ಕುವೆಂಪು -- ಶ್ರೀ ರಾಮಾಯಣ ದರ್ಶನಂ – 1967

2 ದ ರಾ ಬೇಂದ್ರೆ -- ನಾಕುತಂತಿ – 1973

3 ಶಿವರಾಮ ಕಾರಂತ -- ಮೂಕಜ್ಜಿಯ ಕನಸುಗಳು – 1977

4 ಮಾಸ್ತಿ ವೆಂಕಟೇಶ ಅಯ್ಯಂಗಾರ್ -- ಚಿಕ್ಕವೀರ ರಾಜೇಂದ್ರ – 1983

5 ವಿ ಕೃ ಗೋಕಾಕ್ -- ಭಾರತ ಸಿಂಧು ರಶ್ಮಿ – 1990

6 ಯು ಆರ್ ಅನಂತಮೂರ್ತಿ -- ಸಮಗ್ರ ಸಾಹಿತ್ಯ – 1994

7 ಗಿರೀಶ್ ಕಾರ್ನಾಡ್ -- ಸಮಗ್ರ ಸಾಹಿತ್ಯ – 1998

8 ಚಂದ್ರಶೇಖರ ಕಂಬಾರ -- ಸಮಗ್ರ ಸಾಹಿತ್ಯ -- 2010


ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

1955 - ಕುವೆಂಪು - ಶ್ರೀ ರಾಮಾಯಣ ದರ್ಶನಂ (ಮಹಾಕಾವ್ಯ)

1956 - ರಂ ಶ್ರೀ ಮುಗಳಿ ಕನ್ನಡ ಸಾಹಿತ್ಯ ಚರಿತ್ರೆ (ಸಾಹಿತ್ಯ ಚರಿತ್ರೆ)

1958 - ದ ರಾ ಬೇಂದ್ರೆ ಅರಳು-ಮರಳು (ಕವನ ಸಂಕಲನ)

1959 - ಕೆ ಶಿವರಾಮ ಕಾರಂತ ಯಕ್ಷಗಾನ ಬಯಲಾಟ (ಪರಿಚಯ ಗ್ರಂಥ)

1960 - ವಿ ಕೃ ಗೋಕಾಕ – ದ್ಯಾವಾ ಪೃಥಿವಿ (ಕವನ)

1961 - ಎ ಆರ್ ಕೃಷ್ಣಶಾಸ್ತ್ರಿ ಬೆಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ (ವಿಮರ್ಶೆ)

1962 - ದೇವುಡು ನರಸಿಂಹ ಶಾಸ್ತ್ರಿ ಮಹಾಕ್ಷತ್ರಿಯ (ಕಾದಂಬರಿ)

1964 - ಬಿ ಪುಟ್ಟಸ್ವಾಮಯ್ಯ - ಕ್ರಾಂತಿ ಕಲ್ಯಾಣ (ಕಾದಂಬರಿ)

1965 - ಎಸ್ ವಿ ರಂಗಣ್ಣ ರಂಗ ಬಿನ್ನಪ (ತತ್ವಶಾಸ್ತ್ರೀಯ ಹೊಳಹುಗಳು)

1966 - ಪು ತಿ ನರಸಿಂಹಾಚಾರ್ ಹಂಸ ದಮಯಂತಿ ಮತ್ತು ಇತರ ರೂಪಕಗಳು (ಗೀತ ನಾಟಕ)

1967 - ಡಿ ವಿ ಗುಂಡಪ್ಪ ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಜೀವನಧರ್ಮಯೋಗ

1968 - ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಣ್ಣ ಕಥೆಗಳು (ಸಣ್ಣ ಕಥೆಗಳು)

1969 - ಎಚ್ ತಿಪ್ಪೇರುದ್ರಸ್ವಾಮಿ  ಕರ್ನಾಟಕ ಸಂಸ್ಕೃತಿ ಸಮೀಕ್ಷೆ (ಸಾಂಸ್ಕೃತಿಕ ಅಧ್ಯಯನ)

1970 - ಶಂ ಬಾ ಜೋಶಿ ಕರ್ನಾಟಕ ಸಂಸ್ಕ್ಟತಿಯ ಪೂರ್ವ ಪೀಠಿಕೆ (ಸಾಂಸ್ಕೃತಿಕ)

1971 - ಆದ್ಯ ರಂಗಾಚಾರ್ಯ ಕಾಳಿದಾಸ (ಸಾಹಿತ್ಯ ವಿಮರ್ಶೆ)

1972 - ಸಂ ಶಿ ಭೂಸನೂರ ಮಠ ಶೂನ್ಯ ಸಂಪಾದನೆಯ ಪರಾಮರ್ಶೆ (ವಿವರಣೆ)

1973 - ವಿ ಸೀತಾರಾಮಯ್ಯ ಅರಲು ಬರಲು (ಕವನ)

1974 - ಎಂ ಗೋಪಾಲಕೃಷ್ಣ ಆಡಿಗ ವರ್ಧಮಾನ (ಕವನ)

1975 - ಎಸ್ ಎಲ್ ಭೈರಪ್ಪ ದಾಟು (ಕಾದಂಬರಿ)

1976 - ಎಂ ಶಿವರಾಂ ಮನ ಮಂಥನ (ಮನೋವೈಜ್ಞಾನಿಕ ಅಧ್ಯಯನ)

1977 - ಕೆ ಎಸ್ ನರಸಿಂಹಸ್ವಾಮಿ ತೆರೆದ ಬಾಗಿಲು (ಕವನ)

1978 - ಬಿ ಜಿ ಎಲ್ ಸ್ವಾಮಿ - ಹಸುರು ಹೊನ್ನು (ಸಸ್ಯಶಾಸ್ತ್ರ)

1979 - ಎ ಎನ್ ಮೂರ್ತಿರಾವ್ ಚಿತ್ರಗಳು ಪತ್ರಗಳು (ನೆನಪುಗಳು)

1980 - ಗೊರೂರು ರಾಮಸ್ವಾಮಿ ಅಮೆರಿಕದಲ್ಲಿ ಗೊರೂರು (ಪ್ರವಾಸ ಕಥನ)

1981- ಚನ್ನವೀರ ಕಣವಿ ಜೀವಧ್ವನಿ (ಕವನ)

1982 - ಚದುರಂಗ ವೈಶಾಖ (ಕಾದಂಬರಿ)

1983 - ಯಶವಂತ ಚಿತ್ತಾಲ - ಕಥೆಯಾದಳು ಹುಡುಗಿ (ಸಣ್ಣ ಕಥೆಗಳು)

1984 - ಜಿ ಎಸ್ ಶಿವರುದ್ರಪ್ಪ - ಕಾವ್ಯಾರ್ಥ ಚಿಂತನ (ಸಾಹಿತ್ಯ ವಿಮರ್ಶೆ)

1985 - ತ ರಾ ಸುಬ್ಬರಾಯ - ದುರ್ಗಾಸ್ತಮಾನ (ಕಾದಂಬರಿ)

1986 - ವ್ಯಾಸರಾಯ ಬಲ್ಲಾಳ ಬಂಡಾಯ (ಕಾದಂಬರಿ)

1987 - ಕೆ ಪಿ ಪೂರ್ಣಚಂದ್ರ ತೇಜಸ್ವಿ ಚಿದಂಬರ ರಹಸ್ಯ (ಕಾದಂಬರಿ)

1988 - ಶಂಕರ ಮೊಕಾಶಿ ಪುಣೇಕರ ಅವಧೇಶ್ವರಿ (ಕಾದಂಬರಿ)

1989 - ಹಾ ಮಾ ನಾಯಕ ಸಂಪ್ರತಿ (ಅಂಕಣ ಬರಹಗಳ ಸಂಕಲನ)

1990 - ದೇವನೂರು ಮಹಾದೇವ ಕುಸುಮಬಾಲೆ (ಕಾದಂಬರಿ)

1991 - ಚಂದ್ರಶೇಖರ ಕಂಬಾರ ಸಿರಿಸಂಪಿಗೆ (ನಾಟಕ)

1992 - ಸು ರಂ ಎಕ್ಕುಂಡಿ ಬಕುಳದ ಹೂವುಗಳು (ಕವನ)

1993 - ಪಿ ಲಂಕೇಶ್ ಕಲ್ಲು ಕರಗುವ ಸಮಯ (ಸಣ್ಣ ಕಥೆಗಳು)

1994 - ಗಿರೀಶ್ ಕಾರ್ನಾಡ್ ತಲೆದಂಡ (ನಾಟಕ)

1995 - ಕೀರ್ತಿನಾಥ ಕುರ್ತಕೋಟಿ ಉರಿಯ ನಾಲಗೆ (ವಿಮರ್ಶೆ)

1996 - ಜಿ ಎಸ್ ಆಮೂರ ಭುವನದ ಭಾಗ್ಯ (ಸಾಹಿತ್ಯ ವಿಮರ್ಶೆ)

1997 - ಎಂ ಚಿದಾನಂದಮೂರ್ತಿ ಹೊಸತು ಹೊಸತು (ವಿಮರ್ಶೆ)

1998 - ಬಿ ಸಿ ರಾಮಚಂದ್ರ ಶರ್ಮ ಸಪ್ತಪದಿ (ಕವನ)

1999 - ಡಿ ಆರ್ ನಾಗರಾಜ್ - ಸಾಹಿತ್ಯ ಕಥನ (ಪ್ರಬಂಧಗಳು)

2000 - ಶಾಂತಿನಾಥ ದೇಸಾಯಿ ಓಂ ಣಮೋ (ಕಾದಂಬರಿ)

2001- ಎಲ್ ಎಸ್ ಶೇಷಗಿರಿ ರಾವ್ ಇಂಗ್ಲೀಷ್ ಸಾಹಿತ್ಯ ಚರಿತ್ರೆ (ಸಾಹಿತ್ಯ ಚರಿತ್ರೆ)

2002 - ಎಸ್ ನಾರಾಯಣ ಶೆಟ್ಟಿ ಯುಗಸಂಧ್ಯಾ (ಮಹಾಕಾವ್ಯ)

2003 - ಕೆ ವಿ ಸುಬ್ಬಣ್ಣ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು (ಪ್ರಬಂಧಗಳು)

2004 - ಗೀತಾ ನಾಗಭೂಷಣ ಬದುಕು (ಕಾದಂಬರಿ)

2005 - ರಾಘವೇಂದ್ರ ಪಾಟೀಲ್ ತೇರು (ಕಾದಂಬರಿ)

2006 - ಎಂ ಎಂ ಕಲಬುರ್ಗಿ ಮಾರ್ಗ - 4 (ಸಂಶೋಧನಾ ಪ್ರಬಂಧಗಳು)

2007 - ಕುಂ ವೀರಭದ್ರಪ್ಪ ಅರಮನೆ (ಕಾದಂಬರಿ)

2008 - ಶ್ರೀನಿವಾಸ ಬಿ ವೈದ್ಯ ಹಳ್ಳ ಬಂತು ಹಳ್ಳ (ಕಾದಂಬರಿ)

2009 - ವೈದೇಹಿ ಕ್ರೌಂಚ ಪಕ್ಷಿಗಳು (ಸಣ್ಣ ಕಥೆಗಳು)

2010 - ರಹಮತ್ ತರೀಕೆರೆ ಕತ್ತಿಯಂಚಿನ ದಾರಿ (ಸಾಹಿತ್ಯ ವಿಮರ್ಶೆ)

2011 - ಗೋಪಾಲಕೃಷ್ಣ ಪೈ ಸ್ವಪ್ನ ಸಾರಸ್ವತ (ಕಾದಂಬರಿ)

2012 - ಎಚ್ ಎಸ್ ಶಿವಪ್ರಕಾಶ್ ಮಬ್ಬಿನ ಹಾಗೆ ಕಣಿವೆಯಾಸಿ (ಕವನ ಸಂಕಲನ)

2013 - ಸಿ ಎನ್ ರಾಮಚಂದ್ರನ್ ಆಖ್ಯಾನ ವ್ಯಾಖ್ಯಾನ (ವಿಮರ್ಶಾ ಲೇಖನಗಳ ಸಂಗ್ರಹ)

2014 - ಜಿ ಎಚ್ ನಾಯಕ ಉತ್ತರಾರ್ಧ (ಪ್ರಬಂಧಗಳು)

2015 - ಕೆ ವಿ ತಿರುಮಲೇಶ್ ಅಕ್ಷಯ ಕಾವ್ಯ (ಕವನ ಸಂಕಲನ)

2016 - ಬೊಳುವಾರು ಮಹಮದ್ ಕುಂಞ್ - ಸ್ವಾತಂತ್ರ್ಯದ ಓಟ (ಕಾದಂಬರಿ)

2017 - ಟಿ ಪಿ ಅಶೋಕ ಕಥನ ಭಾರತಿ (ವಿಮರ್ಶೆ)

2018 - ಕೆ ಜಿ ನಾಗರಾಜಪ್ಪ ಅನುಶ್ರೇಣಿ ಯಜಮಾನಿಕೆ (ವಿಮರ್ಶೆ)

2019 - ವಿಜಯಾ ಕುದಿ ಎಸರು (ಆತ್ಮಕಥೆ)

2020 - ಎಂ. ವೀರಪ್ಪ ಮೊಯಿಲಿ - ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ (ಮಹಾಕಾವ್ಯ)

2021 – ಡಿ. ಎಸ್. ನಾಗಭೂಷಣ - ಗಾಂಧಿ ಕಥನ (ಗಾಂಧಿ ಜೀವನ ಮತ್ತು ವಿಚಾರ)

2022 - ಮೂಡ್ನಾಕೂಡು ಚಿನ್ನಸ್ವಾಮಿ  - ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ (ಲೇಖನಗಳ ಸಂಗ್ರಹ)

2023 - ಲಕ್ಷ್ಮೀಶ ತೋಳ್ಪಾಡಿ - ಮಹಾಭಾರತ ಅನುಸಂಧಾನದ ಭಾರತಯಾತ್ರೆ (ಪ್ರಬಂಧಗಳು)

2024 - ಕೆ ವಿ ನಾರಾಯಣ - ನುಡಿಗಳ ಅಳಿವು (ವಿಮರ್ಶೆ)


ಪಂಪ ಪ್ರಶಸ್ತಿ ಪುರಸ್ಕೃತರು

ಕುವೆಂಪು - 1987 - ಶ್ರೀ ರಾಮಾಯಣ ದರ್ಶನಂ

ತೀ ನಂ ಶ್ರೀಕಂಠಯ್ಯ - 1988 - ಭಾರತೀಯ ಕಾವ್ಯ ಮೀಮಾಂಸೆ

ಶಿವರಾಮ ಕಾರಂತ - 1989 - ಮೈ ಮನಗಳ ಸುಳಿಯಲ್ಲಿ

ಸಂ ಶಿ ಭೂಸನೂರ ಮಠ - 1990 - ಶೂನ್ಯ ಸಂಪಾದನೆಯ ಪರಾಮರ್ಶೆ

ಪು ತಿ ನರಸಿಂಹಾಚಾರ್ 1991 - ಶ್ರೀ ಹರಿಚರಿತೆ

ಎ ಎನ್ ಮೂರ್ತಿರಾವ್ - 1992 - ದೇವರು

ಗೋಪಾಲಕೃಷ್ಣ ಅಡಿಗ - 1993 - ಸುವರ್ಣ ಪುತ್ಥಳಿ

ಸೇಡಿಯಾಪು ಕೃಷ್ಣಭಟ್ಟ - 1994 - ವಿಚಾರ ಪ್ರಪಂಚ

ಕೆ ಎಸ್ ನರಸಿಂಹಸ್ವಾಮಿ - 1995 - ದುಂಡು ಮಲ್ಲಿಗೆ

ಎಂ ಎಂ ಕಲಬುರ್ಗಿ - 1996 - ಸಮಗ್ರ ಸಾಹಿತ್ಯ

ಜಿ ಎಸ್ ಶಿವರುದ್ರಪ್ಪ – 1997 - ಸಮಗ್ರ ಸಾಹಿತ್ಯ

ದೇ ಜ ಗೌ  - 1998 - ಸಮಗ್ರ ಸಾಹಿತ್ಯ

ಚನ್ನವೀರ ಕಣವಿ - 1999 - ಸಮಗ್ರ ಸಾಹಿತ್

ಎಲ್ ಬಸವರಾಜು - 2000 - ಸಮಗ್ರ ಸಾಹಿತ್ಯ

ಪೂರ್ಣಚಂದ್ರ ತೇಜಸ್ವಿ - 2001 - ಸಮಗ್ರ ಸಾಹಿತ್ಯ

ಚಿದಾನಂದ ಮೂರ್ತಿ - 2002 - ಸಮಗ್ರ ಸಾಹಿತ್ಯ

ಚಂದ್ರಶೇಖರ ಕಂಬಾರ - 2003 - ಸಮಗ್ರ ಸಾಹಿತ್ಯ

ಎಚ್ ಎಲ್ ನಾಗೇಗೌಡ - 2004 - ಸಮಗ್ರ ಸಾಹಿತ್ಯ

ಎಸ್ ಎಲ್ ಭೈರಪ್ಪ - 2005 - ಸಮಗ್ರ ಸಾಹಿತ್ಯ

ಜಿ ಎಸ್ ಆಮೂರ 2006 - ಸಮಗ್ರ ಸಾಹಿತ್ಯ

ಯಶವಂತ ಚಿತ್ತಾಲ - 2007 - ಸಮಗ್ರ ಸಾಹಿತ್ಯ

ಟಿ ವಿ ವೆಂಕಟಾಚಲ ಶಾಸ್ತ್ರಿ - 2008 - ಸಮಗ್ರ ಸಾಹಿತ್ಯ

ಚಂಪಾ - 2009 - ಸಮಗ್ರ ಸಾಹಿತ್ಯ

ಜಿ ಎಚ್ ನಾಯಕ - 2010 - ಸಮಗ್ರ ಸಾಹಿತ್ಯ

ಬರಗೂರು ರಾಮಚಂದ್ರಪ್ಪ 2011 - ಸಮಗ್ರ ಸಾಹಿತ್ಯ

ಡಾ ಡಿ ಎನ್ ಶಂಕರ ಭಟ್ಟ - 2012 ಸಮಗ್ರ ಸಾಹಿತ್ಯ

ಕಯ್ಯಾರ ಕಿಞ್ಞಣ್ಣ ರೈ - 2013 - ಸಮಗ್ರ ಸಾಹಿತ್ಯ

ಪ್ರೊ ಜಿ ವೆಂಕಟಸುಬ್ಬಯ್ಯ - 2014 - ಕನ್ನಡ ನಿಘಂಟು

ಬಿ ಎ ಸನದಿ 2015 - ಸಮಗ್ರ ಸಾಹಿತ್ಯ

ಹಂ ಪ ನಾಗರಾಜಯ್ಯ - 2016 - ಸಮಗ್ರ ಸಾಹಿತ್ಯ

ಕೆ ಎಸ್ ನಿಸಾರ್ ಅಹಮದ್ - 2017 - ಸಮಗ್ರ ಸಾಹಿತ್ಯ

ಷ ಶೆಟ್ಟರ್‌ - 2018 – ಸಂಶೋಧನೆ

ಸಿದ್ದಲಿಂಗಯ್ಯ - 2019 - ಸಮಗ್ರ ಸಾಹಿತ್ಯ

ಸಿ ಪಿ ಕೃಷ್ಣಕುಮಾರ - 2020 - ಸಮಗ್ರ ಸಾಹಿತ್ಯ

ಎಸ್ ಆರ್ ರಾಮಸ್ವಾಮಿ - 2021 - ಸಮಗ್ರ ಸಾಹಿತ್ಯ

ಬಾಬು ಕೃಷ್ಣಮೂರ್ತಿ - 2022 - ಸಮಗ್ರ ಸಾಹಿತ್ಯ

ನಾ ಡಿಸೋಜ - 2023 - ಸಮಗ್ರ ಸಾಹಿತ್ಯ

ಬಿ ಎ ವಿವೇಕ ರೈ - 2024 - ಸಮಗ್ರ ಸಾಹಿತ್ಯ

ಕಾಮೆಂಟ್‌ಗಳು